May 25, 2020May 25, 2020ಜಿಲ್ಲಾ ಮಟ್ಟದ ಸಪ್ತಪದಿಗೂ ಪ್ರಭಾವ ಬೀರಿದ ಕೊರೊನಾBy janathavani0 ಬರಪೀಡಿತ ತಾಲ್ಲೂಕಿನ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಜಾರಿಗೆ ಬಂದರೆ ರೈತರ ಬದುಕು ಹಸನಾಗಲಿದೆ ಎಂದು ಶಾಸಕ ಎಸ್.ವಿ ರಾಮಚಂದ್ರ ತಿಳಿಸಿದರು.
May 19, 2020May 20, 2020ಹೊನ್ನಾಳಿ : ಹೊರ ರಾಜ್ಯದವರನ್ನು ವಾಪಸ್ ಕಳಿಸಿದ ತಾಲ್ಲೂಕು ಆಡಳಿತBy janathavani0 ತಾಲ್ಲೂಕಿನ ಅರಕೆರೆ ಚೆಕ್ ಪೋಸ್ಟ್ನಲ್ಲಿ ಇಂದು ಸಂಜೆ ಆಗಮಿಸಿದ್ದ ಖಾಸಗಿ ಬಸ್ಸಿನಲ್ಲಿದ್ದ ತಮಿಳನಾಡು ಮೂಲದ 15 ಜನರನ್ನು ತಡೆದು ವಾಪಸ್ ಕಳಿಸಿದ ಘಟನೆ ನಡೆದಿದೆ.
April 10, 2020May 18, 2020ಹೊನ್ನಾಳಿ ತಾ.ನಲ್ಲಿ ಮಳೆ : ಬಾಳೆ ತೋಟ ನಾಶBy janathavani0 ಇದೇ ದಿನಾಂಕ 6 ರಿಂದ ಪ್ರಾರಂಭವಾದ ವರ್ಷದ ಮಳೆ ರೈತರನ್ನು ಕಂಗೆಡಿಸಿದೆ. ಮೊದಲ ಮಳೆಯಿಂದ ರೈತರು ಬೆಳೆಗಳು ಹಾಳಾಗಿ ರೈತರು ನಷ್ಟಕ್ಕೀಡಾಗಿದ್ದಾರೆ.