ಅಂಗವೈಕಲ್ಯ ಹೊತ್ತು ಹುಟ್ಟಿದ ಶ್ಯಾಮಲಾ ಜೀವನ ಕೋಮಲವಾಗಿರದೆ, ಕಲ್ಲು ಮುಳ್ಳಿನ ಹಾದಿಯಾಗಿತ್ತು. ಅದನ್ನೆಲ್ಲಾ ನಿವಾರಿಸಿಕೊಂಡು, ತಮ್ಮದೇ ಆದ ತಮ್ಮ ಬದುಕು ಕಟ್ಟಿಕೊಂಡರು.
ಸಂಚಯ

ಕಳಚಿದ ಪ್ರೀತಿ ಲಕ್ಷ್ಮೀನಾರಾಯಣ ಭಟ್ಟರು
ಲಕ್ಷ್ಮಿನಾರಾಯಣ ಭಟ್ಟರು ಈಗ ನಮ್ಮೊಂದಿಗಿಲ್ಲ. ಆದರೆ ಅವರ ಒಡನಾಟ, ಪ್ರೀತಿ, ಆತ್ಮೀಯತೆಗಳನ್ನು ಎಂದಿಗೂ ಮರೆಯಲಾಗದು.

ಕೆರೆಯ ಕಳೆ ತೆಗೆಯಲು ಸುಸಜ್ಜಿತ ವಿನೂತನ ಯಂತ್ರ…
ಈ ಜಲ ಕಳೆ ನಿರ್ಮೂಲನಾ ಯಂತ್ರದ ಸಹಾಯದಿಂದ ಕೆರೆಯ ಒಳಭಾಗದಿಂದ ಒಮ್ಮೆಲೆ 10 ಟನ್ ಕಳೆಯನ್ನು ಕೆರೆಯ ದಡಕ್ಕೆ ತಳ್ಳಿ ಕೊಡಲಾಗುತ್ತದೆ.

ಹೆಣ್ಣಿಗೆ ಬಲಿಷ್ಠ ಶಕ್ತಿ ಇದ್ದರು… ಬಲಿಷ್ಠ ಮನಸ್ಸಿಲ್ಲ….
ಎಲ್ಲದರಲ್ಲೂ ಆವರಿಸುವವಳಷ್ಟೇ ಅಲ್ಲ... ಪ್ರತಿಯೊಂದನ್ನೂ ಅವತರಿಸುವವಳು ಹೆಣ್ಣು....

ಎಲ್ಲರಿಗೂ ಸಿಗಬೇಕಿದೆ ಸಮಗ್ರ ಮೀಸಲಾತಿ ಅವಕಾಶ
21ನೇ ಶತಮಾನದ ಆರಂಭದಲ್ಲೀಗ ಸೋ ಕಾಲ್ಡ್ ಮುಂದುವರೆದವರೂ ಮೀಸಲಾತಿಯ ಲಾಭಕ್ಕೆ ಕೈ ಚಾಚುತ್ತಿದ್ದಾರೆ.

ದೇಹದ ಕಾಯಿಲೆಗೆ ಆಗಬೇಕು ಸೂಕ್ತ ಪರೀಕ್ಷೆ… ಆದರೆ ಮಣ್ಣಿಗೇಕೆ ಕುರುಡು ಚಿಕಿತ್ಸೆ…?
ನಮ್ಮ ಪೂರ್ವಜರು ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳ ಬಗ್ಗೆ ಅಧ್ಯಯನ ಮಾಡಿರಲಿಲ್ಲ. ಆದರೆ ತಮಗೆ ಆಹಾರ ನೀಡುತ್ತಿರುವ ಭೂಮಿ ತಾಯಿಗೆ ತಾವು ಆಹಾರ ನೀಡಬೇಕೆಂಬುದನ್ನು ಮರೆತಿರಲಿಲ್ಲ.

ಎಲ್ಲಿ ಜಾರಿತೋ..!
‘ಕೆಲವ್ರಿಗೆ ಕೆಲವೊಮ್ಮೆ ಸೆನ್ಸ್ ಲೆಸ್ಸು ಮತ್ತೆ ಕಾಮ ಪ್ಲಸ್ಸು ಆಗ್ತತಿ. ಇದನ್ನೇ ಕಾಮನ ಸೆನ್ಸು ಪ್ರಾಬ್ಲಂ ಅಂತಾರಿಪ್ಪಟ್ಟು’

ಸ್ಮಾರ್ಟ್ ಸಿಟಿಗಳಿಗಾಗಿ ಸ್ಮಾರ್ಟ್ ಪರಿಹಾರ
ಮೇಲ್ಮೈ ತ್ಯಾಜ್ಯ ಸಂಗ್ರಹಣಾ ಯಂತ್ರ (Surface waste Collector)

ಚಂದವಿರುವುದನ್ನು ಚಂದ ಎಂದು ಹೇಳುವಲ್ಲಿನ ಸೊಗಸು…
ಚಂದ ಆಗಿರುವುದನ್ನು ಚಂದ ಎಂದು ಹೇಳುವಲ್ಲಿ ಒಂದು ಸೊಗಸಿದೆ. ಅದು ಆರೋಗ್ಯಕರ ಮನಸಿನ ಲಕ್ಷಣವೂ ಹೌದು.

ಜಯದೇವ ಮುರುಘರಾಜೇಂದ್ರ ಶ್ರೀಗಳ ಸ್ಮರಣೋತ್ಸವ
ಶ್ರೀಗಳವರ ಸ್ಮರಣೋತ್ಸವ, ಸಹಜ ಶಿವಯೋಗ ಹಾಗೂ ಶರಣ ಸಂಸ್ಕೃತಿ ಉತ್ಸವವನ್ನೂ ಪ್ರತಿವರ್ಷ ಮೂರು ದಿನಗಳ ಕಾಲ ಆಚರಿಸುತ್ತಾರೆ.

ಕಲಾ ಕಾಲೇಜು ಆವರಣದಲ್ಲಿ ವಸತಿ ಗೃಹದ ಕನಸೇಕೆ ?
ವಿಶ್ವವಿದ್ಯಾಲಯ ದೃಶ್ಯಕಲಾ ಮಹಾವಿದ್ಯಾಲಯದ ಆವರಣದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳಿಗಾಗಿ ವಸತಿಗೃಹಗಳನ್ನು ಕಟ್ಟುವ ಮಹದಾಸೆ ಜಿಲ್ಲಾಧಿಕಾರಿಗಳಿಗೆ ಏಕೆ..?