"ದುಬೈನಲ್ಲಿ ಕಾನೂನು ಎಂಥಾ ಸ್ಟ್ರಿಕ್ಟುರೀ, ಅಲ್ಲಿ ಅಪರಾಧಗಳೇ ನಡೆಯೊಲ್ಲ" ಎನ್ನುವ ನಾವು ನಮ್ಮ ವಿಜಯನಗರ ಸಾಮ್ರಾಜ್ಯದ ವೈಭವ ನೆನಪಿಗೆ ಬರುವುದಿಲ್ಲ....
ಲೇಖನಗಳು

ಕೊಡುಗೆಗಳಿಂದ ಬಡವಾಗುತ್ತಿರುವ ರಾಜ್ಯಗಳು
ಚುನಾವಣೆಗೆ ಮುಂಚೆ ಹಣ ಕೊಟ್ಟರೆ ಹೇಗೆ ಭ್ರಷ್ಟಾಚಾರವೋ, ಚುನಾವಣೆ ನಂತರ ಪುಕ್ಕಟೆ ಹಣ ಕೊಡುವುದೂ ಭ್ರಷ್ಟಾಚಾರ

ಉಲ್ಬಣಿಸಿದ ಶೀತ, ಜ್ವರ-ಕೆಮ್ಮು ಬಾಧೆ..!
ಅದು, ನಗರ-ಪಟ್ಟಣ ಅಥವಾ ಗ್ರಾಮೀಣ, ಪ್ರದೇಶ ಯಾವುದೇ ಆಗಿರಲಿ, ಈಗ ಎಲ್ಲೆಡೆಯೂ ಜನರು ಕೆಮ್ಮು, ಶೀತ ಮತ್ತು ಚಳಿ ಜ್ವರದ ಬಾಧೆಯಿಂದ ಬಳಲುತ್ತಾ, ಉಲ್ಬಣಾವಸ್ಥೆಯಲ್ಲಿ ಆಸ್ಪತ್ರೆ-ಔಷಧಾಲಯಗಳಿಗೆ ಅಲೆದಾಡ ತೊಡಗಿದ್ದಾರೆ.

ಹಿಂತಿರುಗಿ ನೋಡಿದಾಗ, ಮತ್ತದೇ ಸಂಕಟ, ನೋವು… ಮಹಾಮಳೆಯ ಘೋರ ದುರಂತ… ಕೋಟಿ ದಾಟಿದ `ಲಸಿಕೆ ಯಜ್ಞ’
ಮೈಕೊರೆಯುವ ಚಳಿಯಲ್ಲಿ ಹೈರಾಣಾಗಿರುವ ಜನ 2021 ನೇ ಇಸವಿಗೆ ವಿದಾಯ ಹೇಳುತ್ತಾ, ಹೊಸ ವರ್ಷವನ್ನು ಸ್ವಾಗತಿಸುವ ಉತ್ಸಾಹದಲ್ಲಿದ್ದಾರೆ.

ಶಾಲೆ – ಮಕ್ಕಳ ಮೇಲೇಕೆ ಕೊರೊನಾ ಟೆಸ್ಟ್ ಅಸ್ತ್ರ…?
ಮಕ್ಕಳಿಗೆ ಕೊರೊನಾದಿಂದ ಹೆಚ್ಚಿನ ಅಪಾಯ ಇಲ್ಲ ಎಂಬುದು ಎರಡು ವರ್ಷಗಳಲ್ಲಿ ಗೊತ್ತಾಗಿದ್ದರೂ ಬದಲಾಗದ ಅಧಿಕಾರಸ್ಥರ ಮನೋಭಾವ

2021 – ಮಕರ ರಾಶಿಯಿಂದ ಕುಂಭ ರಾಶಿಗೆ ಗುರು ಸ್ಥಾನ ಪಲ್ಲಟ – ಯಾವ ರಾಶಿಗೆ ಏನು ಫಲ
ದಿನಾಂಕ : 20.11.2021 ಶನಿವಾರದಂದು ರಾತ್ರಿ 11.31ಕ್ಕೆ ಧನಿಷ್ಠಾ ನಕ್ಷತ್ರ ಮೂರನೇ ಚರಣ, ಗುರು ಗ್ರಹವು ಮಕರ ರಾಶಿಯಿಂದ ಕುಂಭ ರಾಶಿಗೆ ಪ್ರವೇಶ

ಗಿಡಮೂಲಿಕೆ ಅರಳಿ (ಅಶ್ವತ್ಥ)…
ಅರಳಿಯನ್ನು ವೃಕ್ಷಗಳ ರಾಜನೆಂದೂ, ದೇವವೃಕ್ಷವೆಂದೂ ಕರೆಯುತ್ತಾರೆ. ಈ ಮರದಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರರು ನೆಲೆಸಿರುತ್ತಾರೆ. ಇದರ ಹೂ, ಎಲೆಗಳಲ್ಲಿ ದೇವತೆಗಳು ವಾಸಿಸುತ್ತಾರೆಂದು ಪುರಾಣಗಳು ಹೇಳುತ್ತವೆ.

ಮೆಕ್ಯಾನಿಕಲ್ ಎಂಜಿನಿಯರ್ಗಳಿಗೆ ನವೀಕರಿಸಬಹುದಾದ ಇಂಧನ ವಿಭಾಗದಲ್ಲಿ ಅವಕಾಶಗಳು
ದಿನದಿಂದ ದಿನಕ್ಕೆ ಏರುತ್ತಿರುವ ಇಂಧನ ಬೆಲೆಗಳು, ಇಂಧನ ಅಭದ್ರತೆ ಹಾಗೂ ಪರಿಸರ ಮತ್ತು ಹವಾಮಾನ ಸಂಬಂಧಿತ ಸಮಸ್ಯೆಗಳನ್ನು ನಿವಾರಿಸಲು, ಸಮಾಜವು ನವೀಕರಿಸಬಹುದಾದ ಶಕ್ತಿಯತ್ತ ಸಾಗುತ್ತಿದೆ.

ಶೈಕ್ಷಣಿಕ ಮುನ್ನುಡಿಯೇ ಉದ್ಯೋಗದ ಯಶಸ್ಸು…
ಪ್ರಸ್ತುತ ದಿನಮಾನಗಳಲ್ಲಿ ವಿದ್ಯಾರ್ಥಿಗಳ ಗುರಿ ಏನಾಗಿದೆಯೆಂದರೆ ಉತ್ತಮ ಶಿಕ್ಷಣ ಪಡೆದು ಒಳ್ಳೆಯ ಉದ್ಯೋಗ ಗಳಿಸುವುದು.

ಅನುಭವಗಳ ಹಿನ್ನೆಲೆಯಲ್ಲಿ ಕಲಿಸುವವನೇ ನಿಜವಾದ ಶಿಕ್ಷಕ
" ಸಾಮಾನ್ಯ ಶಿಕ್ಷಕ ಹೇಳುತ್ತಾನೆ, ಸರಾಸರಿ ಶಿಕ್ಷಕ ವಿವರಿಸುತ್ತಾನೆ, ಉತ್ತಮ ಶಿಕ್ಷಕ ಪ್ರಾತ್ಯಕ್ಷಿಸುತ್ತಾನೆ, ಶ್ರೇಷ್ಠ ಶಿಕ್ಷಕ ಉತ್ತೇಜಿಸುತ್ತಾನೆ".

ವಿದುಷಿ ಜಯಲಕ್ಷ್ಮಿ ಕೃಷ್ಣಮೂರ್ತಿ
ದಾವಣಗೆರೆಯಲ್ಲಿ ಕರ್ನಾಟಕ ಶಾಸ್ತ್ರೀಯ ಸಂಗೀತ ಗುರುಗಳ ಮುಂಚೂಣಿಯಲ್ಲಿ ಕೇಳಿ ಬರುವ ಹೆಸರು ಜಯಲಕ್ಷ್ಮಿ ಕೃಷ್ಣಮೂರ್ತಿಯವರದು.

ಜವಳಿ ನಗರ ಮ್ಯಾಂಚೆಸ್ಟರ್ ಖ್ಯಾತಿಯೋ… ಬೆಣ್ಣೆ ಘಮಘಮವೋ…
ಹತ್ತಿ ಗಿರಣಿಗಳ ಸಾಧನೆಯ ಫಲವಾಗಿ `ಕರ್ನಾಟಕದ ಮ್ಯಾಂಚೆಸ್ಟರ್' ಎಂಬ ಹೆಗ್ಗಳಿಕೆಗೆ ಪಾತ್ರವಾಗಿ, ಆನಂತರ ವಿದ್ಯಾಕೇಂದ್ರವಾಗಿ ಅಪಾರ ಹಿರಿಮೆ ಗಳಿಸಿ ಹಿಗ್ಗುತ್ತಿದ್ದ ದಾವಣಗೆರೆ ಈಗ `ಬೆಣ್ಣೆ ದೋಸೆ' ನಗರಿ ಎಂಬ ರುಚಿ ಖಾದ್ಯದ ವಿಶೇಷತೆ ಪಡೆದು ಘಮಘಮಿಸತೊಡಗಿದೆ.

ಜಾಗತಿಕ ಸ್ತನ್ಯಪಾನ ಸಪ್ತಾಹ – 2021 : ಎದೆಹಾಲಿನ ಸಂರಕ್ಷಣೆ ನಮ್ಮೆಲ್ಲರ ಹೊಣೆ
ತಾಯಿಯ ಎದೆ ಹಾಲು ಅಮೃತ ಸಮಾನ ಸದೃಢ ಆರೋಗ್ಯವಂತ ಮಗುವಿನ ಭದ್ರ ಬುನಾದಿಗೆ ಎದೆಹಾಲು ಸೋಪಾನ

ಎಂಐಎಸ್-ಸಿ ಕಾಯಿಲೆ ಮಕ್ಕಳಿಗೆ ಮಾರಕವೇ ?
ಕೋವಿಡ್-19 ಕಾಯಿಲೆ ಕುರಿತು ಪೋಷಕರು ತಮ್ಮ ಆತಂಕಗಳನ್ನು ಬಗೆಹರಿಸಿಕೊಳ್ಳಲು ಈ ದೂರವಾಣಿಗೆ 74830 14600 ಸಂಜೆ 6-7 ರವರೆಗೆ ಫೋನ್ ಮಾಡಿ ತಜ್ಞ ವೈದ್ಯರ ಸಲಹೆ ಪಡೆಯಬಹುದು.

ಕೊರೊನಾ ತಂದ ಜನನ ಸಂಕಷ್ಟ
ಆರ್ಥಿಕ ಸಂಕಷ್ಟ, ಅಸ್ಥಿರತೆಯಿಂದ ಮಕ್ಕಳು ಬೇಡ ಎನ್ನುವ ದುಸ್ಥಿತಿ

ಕೋವಿಡ್ ಸಂಕಷ್ಟದಲ್ಲಿ ತರಳಬಾಳು ಶ್ರೀಗಳ ಮಾನವೀಯ ಸೇವೆ
ಶ್ರೀಮಠವು ಸ್ವಾತಂತ್ರ್ಯ ಪೂರ್ವದಿಂದಲೂ ಜಾತ್ಯತೀತವಾಗಿ ಸಾಮಾಜಿಕ ಸೇವೆ ಸಲ್ಲಿಸುತ್ತಿದೆ. ಶಿಕ್ಷಣ, ದಾಸೋಹ, ಪಾನ ನಿಷೇಧ, ನಿರ್ಮಲ ಕರ್ನಾಟಕ, ನ್ಯಾಯದಾನ, ಏತ ನೀರಾವರಿ, ಬೆಳೆ ವಿಮೆ ಮುಂತಾದ ಜನಪರ ಕಾರ್ಯಗಳಲ್ಲಿ ಶ್ರೀಮಠದ ಸೇವೆ ಅನನ್ಯವಾದುದು.

ಕಾಲ ಕ್ಷಣಿಕ ಕಣೋ…
ನೆನಪಿರಲಿ... ಕೊನೆವರೆಗೂ ಉಳಿಯೋ ಆಸ್ತಿ... ಪ್ರೀತಿ ಒಂದೇನೆ. ಕ್ಷಣ ಮಾತ್ರ ನಮ್ಮದು.... ನಿಂತಾಗ ಬುಗುರಿಯಾಟ, ಎಲ್ಲರೂ ಒಂದೇ ಓಟ...

ಪ್ರಕೃತಿಯಾಗದಿರಲಿ ವಿಕೃತಿ
ಪ್ರಕೃತಿಯು ಮಾನವನ ಆಸೆಗಳನ್ನು ಪೂರೈಸಬಹುದೇ ವಿನಃ ಅವನ ದುರಾಸೆಗಳನ್ನಲ್ಲ...

ವಿದೇಶಿ – ದೇಶಿ ಲಸಿಕೆಗಳಿಗೆ ಬೇರೆ ನೀತಿಯೇ..?
ಲಸಿಕೆ ವಿಷಯದಲ್ಲಿ ಪ್ರತಿ ರಾಜ್ಯದ್ದೂ ಒಂದೊಂದು ನೀತಿ. ಪರಿಸ್ಥಿತಿ ನಿಭಾಯಿಸಲಾಗದೇ ಖಾಸಗಿಯವರಿಗೆ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಧಾರೆ ಎರೆಯುವ ಘಟನೆಗಳೂ ನಡೆಯುತ್ತಿವೆ.

ಗಿಡಮರಗಳ ಹಾಗೆ ಪರೋಪಕಾರಿಯಾಗು ಮಾನವ…
ಸಾವಿರಾರು ವರ್ಷ ಬದುಕುವ ಆಸೆ ಬಿಟ್ಟುಬಿಡು. ಇರುವಷ್ಟು ದಿನ ಈ ಗಿಡಮರಗಳ ಹಾಗೆ ಪರೋಪಕಾರಿಯಾಗಿ ಜೀವನ ಮಾಡು"

ಬದಲಾಗದ ಮನುಷ್ಯನ ವರ್ತನೆಗಳನ್ನೇ ಬದಲಿಸಿದ ಕೊರೊನಾ…
ತಂತ್ರಜ್ಞಾನದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದ್ದರೂ ಮಾನವ ಸಮುದಾಯವನ್ನು ಸಾಂಕ್ರಾಮಿಕ ರೋಗಗಳಿಂದ ದೂರವಿಡಲು ಸಾಧ್ಯವಾಗುತ್ತಿಲ್ಲ.

ತಮ್ಮದಲ್ಲದ ತಪ್ಪಿನಿಂದಾಗಿ ನಮ್ಮ ಜನ ಬಲಿ…!
ಕಳೆದ ವರ್ಷ ವಿದೇಶದಿಂದ ಬಂದವರಿಂದ, ಅವರಿಂದ-ಇವರಿಂದ ಕೊರೊನಾ ಬಂತು...,ಇಲ್ಲದೆ ಹೋಗಿದ್ದರೆ ಭಾರತಕ್ಕೆ ಕೊರೊನಾ ಬರುತ್ತಿರಲಿಲ್ಲ ಎಂದೆಲ್ಲಾ ಹೇಳಿದೆವು. ಉದ್ದೇಶ ಪೂರ್ವಕವಾಗಿ ಪ್ರಭುತ್ವದ ನಿರ್ಲಕ್ಷ್ಯವನ್ನು ಮರೆಮಾಚಿದೆವು.

ಲಾಕ್ಡೌನ್ನಲ್ಲೂ ಕೈ ಹಿಡಿದ `ಉದ್ಯೋಗ ಖಾತ್ರಿ ಯೋಜನೆ’
ಕೃಷಿ ಇಲಾಖೆಯಿಂದ ರೈತರ ಹೊಲದಲ್ಲಿ ಅಂತರ್ಜಲ ಅಭಿವೃದ್ಧಿ ಕಾಮಗಾರಿ

ಇಂದು ವಿಶ್ವ ಅಸ್ತಮಾ ದಿನ…
ಅಸ್ತಮಾ ರೋಗಕ್ಕೆ ಸಂಪೂರ್ಣ ಪರಿಹಾರವಿಲ್ಲದ ಕಾರಣ ತಡೆಗಟ್ಟುವ ಪ್ರಕ್ರಿಯೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗುತ್ತದೆ.

ಮಾವು ಬೆಳೆ ಬಂಜೆತನಕ್ಕೆ ಜಾರುತ್ತಿದೆ…
ಕೋವಿಡ್ ಕಾರಣದಿಂದ ಬೆಳೆಗಾರ ಮತ್ತು ಮಾರಾಟಗಾರ ಇಬ್ಬರೂ ಸಹ ಅತಂತ್ರ ಸ್ಥಿತಿಯಲ್ಲಿದ್ದಾರೆ.