• ಮುಖಪುಟ
  • ಇ-ಪೇಪರ್‌
  • ಸುದ್ದಿ ಸಂಗ್ರಹ
  • ಸಂಪರ್ಕಿಸಿ
March 7, 2021
Janathavani - Davanagere Janathavani - Davanagere
  • ಮುಖಪುಟ
  • ಇ-ಪೇಪರ್‌
  • ಸುದ್ದಿಗಳು
    • ಪ್ರಮುಖ ಸುದ್ದಿಗಳು
    • ದಾವಣಗೆರೆ
    • ಹರಿಹರ
    • ಹರಪನಹಳ್ಳಿ
    • ಹೊನ್ನಾಳಿ
    • ಚನ್ನಗಿರಿ
    • ಜಗಳೂರು
    • ರಾಣೇಬೆನ್ನೂರು
    • ಚಿತ್ರದುರ್ಗ
    • ಕೂಡ್ಲಿಗಿ
  • ಚಿತ್ರದಲ್ಲಿ ಸುದ್ದಿ
  • ಸಂಚಯ
    • ಕವನಗಳು
    • ಚಿಣ್ಣರಂಗಳ
    • ಲೇಖನಗಳು
      • ಕೃಷಿ
      • ಆಧ್ಯಾತ್ಮ
      • ಆರೋಗ್ಯ
      • ಆರ್ಥಿಕತೆ
      • ಸಮಗ್ರ
    • ಅಂಕಣಗಳು
      • ಆರ್ಟಿ ಹರಟೆ
    • ರಾಶಿ ಭವಿಷ್ಯ
    • ಕಾರ್ಟೂನ್
    • ಝೆನ್
    • ವಿಶಿಷ್ಟ ವ್ಯಕ್ತಿಗಳು
  • ಓದುಗರ ಪತ್ರ
  • ಸಂಪರ್ಕಿಸಿ

ಪ್ರಮುಖ ಸುದ್ದಿಗಳು

ಭಾರೀ ಬೇಡಿಕೆಯ ಬಡವರ ಫ್ರಿಡ್ಜ್
March 06, 2021March 6, 2021ಪ್ರಮುಖ ಸುದ್ದಿಗಳುBy janathavani0

ಭಾರೀ ಬೇಡಿಕೆಯ ಬಡವರ ಫ್ರಿಡ್ಜ್

ಚಳಿಗಾಲ ಕಳೆದು ಬೇಸಿಗೆ ಕಾಲ ಆರಂಭವಾಗಿದೆ. ಆರಂಭದಲ್ಲಿಯೇ ಬಿಸಿಲ ಬೇಸಿಗೆಗೆ ಜನರು ಉಸ್ಸಪ್ಪಾ ಎನ್ನುತ್ತಿದ್ದಾರೆ. ಬಡವರ ಫ್ರಿಡ್ಜ್ ಎಂದೇ ಹೇಳಲಾಗುವ ಮಡಿಕೆಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.

ಇನ್ನಷ್ಟು ಓದಿ
ಸಾರ್ವಜನಿಕ ದೂರುಗಳಿಗೆ `ಪರಿಹಾರ’
March 06, 2021March 6, 2021ಪ್ರಮುಖ ಸುದ್ದಿಗಳುBy janathavani0

ಸಾರ್ವಜನಿಕ ದೂರುಗಳಿಗೆ `ಪರಿಹಾರ’

ವಾರದ ನಾಲ್ಕು ದಿನಗಳಲ್ಲಿ ಪ್ರತಿ ವಾರ್ಡ್‌ಗೂ ಆಯುಕ್ತರು ಹಾಗೂ ಅಧಿಕಾರಿಗಳೊಂದಿಗೆ ಭೇಟಿ ನೀಡುವುದಾಗಿ ಮೇಯರ್ ಎಸ್.ಟಿ. ವೀರೇಶ್ ಹೇಳಿದರು.

ಇನ್ನಷ್ಟು ಓದಿ
ಮಹಾಪೌರರು ಕನ್ನಡಿಗರ ಧ್ವನಿಯಾಗಿ ನಿಲ್ಲಲಿ
March 06, 2021March 6, 2021ಪ್ರಮುಖ ಸುದ್ದಿಗಳುBy janathavani0

ಮಹಾಪೌರರು ಕನ್ನಡಿಗರ ಧ್ವನಿಯಾಗಿ ನಿಲ್ಲಲಿ

ಕನ್ನಡ ಪರವಾದ ನಿಲುವುಗಳನ್ನು ತೆಗೆದುಕೊಳ್ಳುವ ಜೊತೆಗೆ ಕನ್ನಡಿಗರ ಧ್ವನಿಯಾಗಿ ನಿಲ್ಲುವಂತೆ ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ಅವರು ನೂತನ ಮೇಯರ್ ವೀರೇಶ್ ಅವರನ್ನು ವಿನಂತಿ ಮಾಡಿಕೊಂಡರು.

ಇನ್ನಷ್ಟು ಓದಿ
ಮಡಿವಾಳ ಸಮುದಾಯ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಲಿದೆ
March 06, 2021March 6, 2021ಪ್ರಮುಖ ಸುದ್ದಿಗಳುBy janathavani0

ಮಡಿವಾಳ ಸಮುದಾಯ ಪರಿಶಿಷ್ಟ ಜಾತಿ ಪಟ್ಟಿಗೆ ಸೇರಲಿದೆ

ಮಡಿವಾಳ ಸಮುದಾಯವನ್ನು ಎಸ್‍ಸಿ ಪಟ್ಟಿಗೆ ಸೇರಿಸುವ ನಿಟ್ಟಿನಲ್ಲಿ ಅತ್ಯಂತ ಜಾಣ್ಮೆ, ತಂತ್ರಜ್ಞಾನದಿಂದ, ವ್ಯವಸ್ಥಿತವಾಗಿ ನಾವುಗಳು ರಾಜಕೀಯ ಲಾಬಿ ನಡೆಸಿ ಪಡೆದುಕೊಳ್ಳಬೇಕಾಗುತ್ತದೆ.

ಇನ್ನಷ್ಟು ಓದಿ
ಆಳವಾದ ಅಧ್ಯಯನದಿಂದ ಭವಿಷ್ಯದ ದಾರಿ ಸಿದ್ಧಿಸಲಿದೆ
March 06, 2021March 6, 2021ಪ್ರಮುಖ ಸುದ್ದಿಗಳುBy janathavani0

ಆಳವಾದ ಅಧ್ಯಯನದಿಂದ ಭವಿಷ್ಯದ ದಾರಿ ಸಿದ್ಧಿಸಲಿದೆ

ಯಶಸ್ಸು ಕಾಣಲು ಎಲ್ಲಾ ಕ್ಷೇತ್ರ ಗಳಲ್ಲೂ ಅವಕಾಶಗಳಿದ್ದರೂ ನಿರ್ದಿಷ್ಟವಾಗಿ ಒಂದೇ ಕ್ಷೇತ್ರದಲ್ಲಿ ಆಳವಾದ ಅಧ್ಯಯನ ಮತ್ತು ಶ್ರಮ ವಹಿಸಿದರೆ ಗಾಢವಾದ ಜಾನ ಸಂಪಾದಿಸಿ ಪರಿಪೂರ್ಣ ಸಾಧನೆ ಮಾಡಲು ಸಾಧ್ಯವಾಗುತ್ತದೆ

ಇನ್ನಷ್ಟು ಓದಿ
March 06, 2021March 6, 2021ಪ್ರಮುಖ ಸುದ್ದಿಗಳುBy janathavani0

27ರಂದು ಲೋಕ್‌ ಅದಾಲತ್‌

ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳನ್ನು ಸುಲಭ, ಶೀಘ್ರ ಹಾಗೂ ಶುಲ್ಕವಿಲ್ಲದೇ ಇತ್ಯರ್ಥಪಡಿಸಿಕೊಳ್ಳಲು ನಡೆಸಲಾಗುವ ಬೃಹತ್ ಲೋಕ್ ಅದಾಲತ್  ಮಾರ್ಚ್ 27ರ ಶನಿವಾರದಂದು ನಡೆಯಲಿದೆ

ಇನ್ನಷ್ಟು ಓದಿ

ದಾವಣಗೆರೆ ಸುದ್ದಿಗಳು

In ದಾವಣಗೆರೆ

ಅಕ್ರಮ ಕಲ್ಲು ಕ್ವಾರಿ ಮೇಲೆ ದಾಳಿ ಸ್ಪೋಟಕ ವಸ್ತುಗಳ ಜಪ್ತು

ಅಕ್ರಮ ಕಲ್ಲು ಕ್ವಾರಿ ಮೇಲೆ ದಾಳಿ  ನಡೆಸಿರುವ ಮಾಯಕೊಂಡ ಪೊಲೀಸರು ಓರ್ವನ ಬಂಧಿಸಿ, ಸ್ಫೋಟಕ ವಸ್ತುಗಳು ಸೇರಿದಂತೆ 1 ಲಕ್ಷದ 15 ಸಾವಿರದ 934 ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

In ದಾವಣಗೆರೆ

ಗುರುಗಳೇ ವಿದ್ಯಾರ್ಥಿಗಳಿಗೆ ಹೆದರುವ ಪರಿಸ್ಥಿತಿ ನಿರ್ಮಾಣ

ಶಿಕ್ಷಣ ನೀಡುವ ಗುರುಗಳೇ ವಿದ್ಯಾರ್ಥಿಗಳಿಗೆ ಸರ್ಕಾರದ ಶಿಕ್ಷಣ ಸುಧಾರಣಾ ನೀತಿಯಿಂದಾಗಿ ಹೆದರಿ ಪಾಠ ಹೇಳಿಕೊಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ದಯಾಮರಣ ಕಾನೂನು ಜಾರಿಗೆ ಶ್ರಮಿಸಿದ ಹೋರಾಟಗಾರ್ತಿ ಮತ್ತು ಹೊಂಡದ ರಸ್ತೆ ಶಾಲೆಯ ವಿಶ್ರಾಂತ ಶಿಕ್ಷಕಿ ಹೆಚ್.ಬಿ. ಕರಿಬಸಮ್ಮ ಖೇದ ವ್ಯಕ್ತಪಡಿಸಿದರು.

In ದಾವಣಗೆರೆ

ವಂಚನೆ ಪ್ರಕರಣ: ಕೋಳಿ ಸಾಕಾಣಿಕೆದಾರರ ಮನವಿ

ಶ್ರೀ ವೆಂಕಟೇಶ್ವರ ಹ್ಯಾಚರೀಸ್ ಕಂಪನಿಗೆ ಜಗಳೂರು ತಾಲ್ಲೂಕಿನ ಗೋಗುದ್ದು ಗ್ರಾಮದವರಾದ ನಿಜಾಮುದ್ದೀನ್ ಮತ್ತವರ ಸಹೋದರ ತಾಜುದ್ದೀನ್ ಎಂಬುವವರು ನಿಯಮಾವಳಿ ಪ್ರಕಾರ ಕೋಳಿಗಳನ್ನು ನೀಡದೆ ಬೇರೆಯವರಿಗೆ ಮಾರಾಟ ಮಾಡಿ ಕಂಪನಿಗೆ ದ್ರೋಹ ಬಗೆದಿದೆ.

In ದಾವಣಗೆರೆ

ಪಂಚಮಸಾಲಿ ಸಮಾಜಕ್ಕೆ 2 ‘ಎ’ ಮೀಸಲಾತಿಗಾಗಿ ಹಕ್ಕೊತ್ತಾಯ ಚಳುವಳಿ

ವೀರಶೈವ ಲಿಂಗಾಯತ ಪಂಚಮಸಾಲಿಗಳಿಗೆ 2 ‘ಎ’ ಮೀಸಲಾತಿಗೆ ಆಗ್ರಹಿಸಿ ಪಂಚಮಸಾಲಿ ಸಮಾಜದ 2ಎ ಮೀಸಲಾತಿ ಹೋರಾಟ ಸಮಿತಿ ಜಿ‌ಲ್ಲಾ ಘಟಕದಿಂದ ಹಕ್ಕೊತ್ತಾಯ ಚಳುವಳಿ ನಿನ್ನೆ  ನಗರದಲ್ಲಿ ನಡೆಯಿತು.

In ದಾವಣಗೆರೆ

ನೀರಿನ ಕಂದಾಯ ವಸೂಲಿಗಿಳಿದ ಪಾಲಿಕೆ

ಕಂದಾಯ ವಸೂಲಿ ಕಾರ್ಯಾಚರಣೆ ನಡೆಸಿದ ಪಾಲಿಕೆ ಆಯುಕ್ತ ವಿಶ್ವನಾಥ ಪಿ. ಮುದಜ್ಜಿ ನೇತೃತ್ವದ ತಂಡವು ನೀರಿನ ಕಂದಾಯವನ್ನು ಬಾಕಿ ಉಳಿಸಿಕೊಂಡಿದ್ದ ನಗರ ಪಾಲಿಕೆಯ ವ್ಯಾಪ್ತಿಯಲ್ಲಿನ ಹೋಟೆಲ್, ಲಾಡ್ಜ್‍ಗಳಿಂದ ನೀರಿನ ಕಂದಾಯ ವಸೂಲಿ ಮಾಡಿತು.

In ದಾವಣಗೆರೆ

ದಾರಿ ತೋರಿಸಬೇಕಾದ ಸಂತರೇ ದಾರಿ ತಪ್ಪುತ್ತಿದ್ದಾರೆ

ಕತ್ತಲೆಯ ಜಗತ್ತಿಗೆ ದಾರಿ ತೋರಿಸಬೇಕಾದ ಸಂತರೇ ಇಂದು ದಾರಿ ತಪ್ಪುತ್ತಿದ್ದಾರೆ. ತಾವು ಮಾಡಬೇಕಾದ ಕಾರ್ಯಗಳ ಬದಲಿಗೆ ಮತ್ತೇನನ್ನೋ ಮಾಡುತ್ತಿದ್ದಾರೆ ಎಂದು ಜಾನಪದ ತಜ್ಞ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಡಾ.ಎಂ.ಜಿ.ಈಶ್ವರಪ್ಪ ಹೇಳಿದರು.

In ದಾವಣಗೆರೆ

ಭಾರತದ ಸಂಸ್ಕೃತಿ ಉಳಿದಿರುವುದೇ ಕಲೆಗಳಿಂದ

ನಮ್ಮ ಕಲೆಗಳಿಂದ ಮತ್ತು ಕಲಾವಿದರಿಂದ.  ದೇವತಾ ಸಂಸ್ಕೃತಿಯನ್ನು ಹೊಂದಿರುವ ನಮ್ಮ ದೇಶ ತಪಸ್ವಿಗಳು ಹಾಗೂ ಮಹಾತ್ಮರು ತಪಸ್ಸನ್ನು ಮಾಡಿದ ಪವಿತ್ರವಾದ ತಪೋ ಭೂಮಿ ಎಂದು ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ಲೀಲಾಜಿ ತಿಳಿಸಿದರು

In ದಾವಣಗೆರೆ

ವಿಜಾನ-ತಂತ್ರಜಾನ ಕ್ಷೇತ್ರದಲ್ಲಿ ಉತ್ತಮ ಕೊಡುಗೆ ನೀಡಿ

ವಿಜ್ಞಾನದ ಮಹತ್ವವನ್ನು ಅರಿತುಕೊಳ್ಳುವ ಜೊತೆಗೆ ತಂತ್ರಜಾನದ ಪ್ರಯೋಜನಗಳನ್ನು ಸದ್ಬಳಕೆ ಮಾಡಿಕೊಂಡು ವಿಜಾನ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವತ್ತ ಹೆಚ್ಚು ಒತ್ತು ನೀಡುವಂತೆ ದಾವಣಗೆರೆ ವಿಶ್ವವಿದ್ಯಾಲಯದ ಆಡಳಿತ ಕುಲಸಚಿವರಾದ ಪ್ರೊ. ಗಾಯತ್ರಿ ದೇವರಾಜು ವಿಜಾನ ವಿದ್ಯಾರ್ಥಿಗಳಿಗೆ ಕರೆ ನೀಡಿದರು.

In ದಾವಣಗೆರೆ

ಸರ್ಕಾರಕ್ಕೆ ಸಾಲ ನೀಡುವ ಕನಸು ಕಾಣಿರಿ

ಕನಸಿಗೆ ಮಿತಿ ಇಲ್ಲ, ಕನಸಿಗೆ ಶುಲ್ಕವಿಲ್ಲ, ಕನಸಿ ಗೆ ಮೀಸಲಾತಿ ಇಲ್ಲ. ಕನಸುಗಳು ಸಾಕಾರಗೊಳ್ಳದೇ ಇರುವುದಿಲ್ಲ. ಹೀಗಾಗಿ ಕನಸು ಕಾಣಲು ಹಿಂಜರಿ ಯಬಾರದು, ದೊಡ್ಡ ಕನಸುಗಳನ್ನೇ ಕಾಣಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.

In ದಾವಣಗೆರೆ

ವೀರಭದ್ರೇಶ್ವರನ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಓಂಕಾರ ಶ್ರೀಗಳ ಕರೆ

ದುಷ್ಟರ ಶಿಕ್ಷಕ, ಶಿಷ್ಟ ಪರಿಪಾಲಕ ಶ್ರೀ ವೀರ ಭದ್ರೇಶ್ವರನ ಆದರ್ಶಗಳನ್ನು ಜೀವನ ದಲ್ಲಿ ಅಳವಡಿಸಿಕೊಳ್ಳುವುದರ ಮೂಲಕ ಉತ್ತಮ ಸಮಾಜ ನಿರ್ಮಾಣದತ್ತ ಸಾಗಬೇಕೆಂದು ಆವರಗೊಳ್ಳ ಪುರವರ್ಗ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.

In ದಾವಣಗೆರೆ

ಟಿವಿ, ಚಿತ್ರರಂಗದ ಹಾವಳಿಯಲ್ಲಿಯೂ ರಂಗಭೂಮಿ ಇನ್ನೂ ಜೀವಂತ

ರಂಗಭೂಮಿಯಿಂದ ಚಿತ್ರರಂಗಕ್ಕೆ ಹೋಗಿರುವ ಅನೇಕ ನಟ-ನಟಿಯರು ರಂಗಭೂಮಿಯನ್ನೇ ಮರೆತಿದ್ದಾರೆ ಎಂದು ಯುವ ಮುಖಂಡ ಬಾಡದ ಆನಂದರಾಜ್ ಅವರು ಅಸಮಾಧಾನ ವ್ಯಕ್ತಪಡಿಸಿದರು.

In ದಾವಣಗೆರೆ

ದರ್ಗಾ ಕಾಣಿಕೆ ಹುಂಡಿಗೆ ಬೆಂಕಿ : ಕರಕಲಾದ ಲಕ್ಷಾಂತರ ರೂ.

ಕಾಣಿಕೆ ಹುಂಡಿಗೆ ಬೆಂಕಿ ಬಿದ್ದು ಅದರಲ್ಲಿದ್ದ ಲಕ್ಷಾಂತರ ರೂ. ಮುಖ ಬೆಲೆಯ ನೋಟುಗಳು ಸುಟ್ಟು ಕರಕಲಾಗಿರುವ ಘಟನೆ ತಾಲ್ಲೂಕಿನ ದೊಡ್ಡಬಾತಿ ಗ್ರಾಮದ ದರ್ಗಾದಲ್ಲಿ ಸಂಭವಿಸಿದೆ. 

In ದಾವಣಗೆರೆ

ರೈತರನ್ನು ಕೃಷಿಯಿಂದಲೇ ವಿಮುಖರಾಗಿಸುವ ಕರಾಳ ಕಾಯ್ದೆ

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ತಿದ್ದುಪಡಿ ಕಾಯ್ದೆಗಳು ಮೇಲ್ನೋಟಕ್ಕೆ ರೈತರ ಪರ ಎಂದು ಭಾವಿಸಿದರೂ ಕರಾಳ ಅಂಶಗಳನ್ನು ಒಳಗೊಂಡಿದ್ದು, ಈ ಕಾಯ್ದೆಗಳಿಂದ ರೈತರ ಆದಾಯ ದ್ವಿಗುಣಗೊಳ್ಳುವ ಬದಲಿಗೆ ಕೃಷಿಯಿಂದಲೇ ಸಂಪೂರ್ಣ ವಿಮುಖರಾಗಬೇಕಾಗಲಿದೆ

In ದಾವಣಗೆರೆ

ದಾವಣಗೆರೆ ಕೀರ್ತಿಯನ್ನು ಜಗತ್ತಿಗೇ ಪರಿಚಯಿಸಿದವರು ಹರ್ಡೇಕರ್ ಮಂಜಪ್ಪ

ಕರ್ನಾಟಕದ ಮೊಟ್ಟ ಮೊದಲ ಆಧುನಿಕ ವಚನ ಕಾರರಾಗಿ ನೂರಾರು ಪುಸ್ತ ಕಗಳನ್ನು ರಚಿಸಿ ದಾವ ಣಗೆರೆ ಕೀರ್ತಿಯನ್ನು ಜಗತ್ತಿಗೆ ಪರಿಚ ಯಿಸಿದವರು ಹರ್ಡೇಕರ್ ಮಂಜಪ್ಪನವರು.

In ದಾವಣಗೆರೆ

ಭರಮಸಾಗರ : 40 ಕೆರೆಗಳಿಗೆ ನೀರು

ಭರಮಸಾಗರ : ಐತಿಹಾಸಿಕ ಭರಮಸಾಗರದಲ್ಲಿನ ದೊಡ್ಡಕೆರೆ, ಸಣ್ಣಕೆರೆ, ಎಮ್ಮೆಹಟ್ಟಿ ಕೆರೆಗಳ ಹೂಳು ತೆಗೆಸಿ ಅಭಿವೃದ್ಧಿ ಪಡಿಸಿ, ಈ ವ್ಯಾಪ್ತಿಯ ಸುಮಾರು 40 ಕೆರೆಗಳಿಗೆ ನೀರು ತುಂಬಿಸಲಾಗುವುದು ಎಂದು ಕ್ಷೇತ್ರದ ಶಾಸಕ ಎಂ. ಚಂದ್ರಪ್ಪ ತಿಳಿಸಿದರು.

ವರ್ಗೀಕೃತ

In ವರ್ಗೀಕೃತ

ಬಾಡಿಗೆಗೆ ಇದೆ

ಮೊದಲನೆ ಮಹಡಿಯ ಮನೆ ಆಫೀಸ್‌/ವಾಣಿಜ್ಯ ಉಪಯೋಗಕ್ಕಾಗಿ ಬಾಡಿಗೆಗಿದೆ.

In ವರ್ಗೀಕೃತ

ಕೆಲಸಗಾರರು ಬೇಕಾಗಿದ್ದಾರೆ

ಏರ್‌ಟೆಲ್ ಕಂಪನಿಯಲ್ಲಿ ಕೆಲಸ ಮಾಡಲು ಪ್ರಮೋಟರ್ಸ್ಸ್ ಬೇಕಾಗಿದ್ದಾರೆ. ಆಕರ್ಷಕ ಸಂಬಳ 10,000 + Incentive

In ವರ್ಗೀಕೃತ

ಬೆಣ್ಣೆ ದೋಸೆ ಭಟ್ಟರು ಬೇಕಾಗಿದ್ದಾರೆ

ಬಳ್ಳಾರಿಯಲ್ಲಿರುವ ನಮ್ಮ ಹೋಟೆಲ್‌ಗೆ ಬೆಣ್ಣೆ, ಖಾಲಿ ದೋಸೆ ಹಾಕಲು ಭಟ್ಟರು ಬೇಕಾಗಿದ್ದಾರೆ. ಒಳ್ಳೆಯ ಸಂಬಳ ಸಿಗುತ್ತದೆ, ಉಚಿತ ಊಟ & ವಸತಿ ಸಿಗುತ್ತದೆ. 

ನಿಧನ ವಾರ್ತೆ

In ನಿಧನ

ರಾಮಗಿರಿ ಎ.ಕರಿಸಿದ್ದಪ್ಪ

ದಾವಣಗೆರೆ ವಿದ್ಯಾನಗರ 13ನೇ ಕ್ರಾಸ್‍ ವಾಸಿ, ಹೊಳಲ್ಕೆರೆ ತಾಲ್ಲೂಕು ರಾಮಗಿರಿಯ ಎ.ಕರಿಸಿದ್ದಪ್ಪ (78) ಇವರು ದಿನಾಂಕ 5.03.2021ರ ಶುಕ್ರವಾರ ರಾತ್ರಿ 8.20ಕ್ಕೆ ನಿಧನರಾದರು.

In ನಿಧನ

ಸಂಗಮ್ಮ ಬೆಲವಂತರ ಕಂಠಿ

ದಾವಣಗೆರೆ ನಿಟ್ಟುವಳ್ಳಿ ಮೌನೇಶ್ವರ ಬಡಾವಣೆ ಮಹೇಶ್ವರಿ ಸ್ಕೂಲ್‌ ಹಿಂಭಾಗದ ವಾಸಿ ದಿ.ಈಶ್ವರಯ್ಯ ಇವರ ಧರ್ಮಪತ್ನಿ ಸಂಗಮ್ಮ ಬೆಲವಂತರ ಕಂಠಿ ಬಂಗಾರಗುಂಡ (98) ಇವರು ದಿನಾಂಕ 5.03.2021 ರ ಶುಕ್ರವಾರ ರಾತ್ರಿ 9.30ಕ್ಕೆ ನಿಧನರಾದರು.

In ನಿಧನ

ನಿಂಗಪ್ಪ ರಾಮಣ್ಣ ಬ್ಯಾಡಗಿ

ದಾವಣಗೆರೆ ಬೇತೂರು ರಸ್ತೆ ಅರಳಿಮರ ಹತ್ತಿರದ ವಾಸಿ ನಿಂಗಪ್ಪ ರಾಮಣ್ಣ ಬ್ಯಾಡಗಿ (64) ಇವರು ದಿನಾಂಕ  5.03.2021ರ ಶುಕ್ರವಾರ ಸಂಜೆ 4 ಗಂಟೆಗೆ ನಿಧನರಾದರು.

In ನಿಧನ

ಮಡಿವಾಳರ ಗುಡ್ಡಪ್ಪ

ದಾವಣಗೆರೆ ಸರಸ್ವತಿ ಬಡಾವಣೆ ಕೊನೆ ಬಸ್‌ ಸ್ಟಾಪ್ ಹತ್ತಿರದ ವಾಸಿ ಮಡಿವಾಳರ ಗುಡ್ಡಪ್ಪ (64) ಇವರು ದಿನಾಂಕ 4.03.2021 ರ ಗುರುವಾರ ಮಧ್ಯಾಹ್ನ 2.30ಕ್ಕೆ ನಿಧನರಾದರು.

ಅಪರಾಧ

In ಅಪರಾಧ

ಕೂಡ್ಲಿಗಿ : ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ

ಕೂಡ್ಲಿಗಿ : ಎರಡು ಕಾಲುಗಳನ್ನು ಕಟ್ಟಿ, ನೇಣು ಬಿಗಿದ ಸ್ಥಿತಿಯಲ್ಲಿ ಶವವೊಂದು ಕೂಡ್ಲಿಗಿ ಸಮೀಪದ ಮೊರಬನಹಳ್ಳಿ ಹೊರವಲಯದಲ್ಲಿ ಪತ್ತೆಯಾಗಿರುವ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದ್ದು, ಕೂಡ್ಲಿಗಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

In ಅಪರಾಧ

ಗಾಂಜಾ ಮಾರಾಟ : ನಾಲ್ವರ ಬಂಧನ

ಗಾಂಜಾ ಮಾರಾಟದ ವೇಳೆ ದಾಳಿ ನಡೆಸಿರುವ ಕೆಟಿಜೆ ನಗರ ಪೊಲೀಸರು ನಾಲ್ವರನ್ನು ಬಂಧಿಸಿ, 40 ಸಾವಿರ ಮೌಲ್ಯದ 1 ಕೆಜಿ ಗಿಂತಲೂ ಹೆಚ್ಚಿನ ಗಾಂಜಾ ಹಾಗೂ 2 ಬೈಕ್‍ಗಳನ್ನು ವಶಪಡಿಸಿಕೊಂಡಿದ್ದಾರೆ.

In ಅಪರಾಧ

ನೆಲಮಂಗಲ ಸಾರಿಗೆ ಇಲಾಖೆ ಜೀಪ್‌ ಚಾಲಕನ ಕಿರುಕುಳ

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ಸಾರಿಗೆ ಕಚೇರಿಯ ಜೀಪ್‌ ಚಾಲಕ ನಾಗಪ್ಪನ ವಿರುದ್ಧ ಸಾಕಷ್ಟು ದೂರುಗಳಿದ್ದು, ಈತನು ಸಾರಿಗೆ ವಾಹನಗಳ ಚಾಲಕರಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿ, ಕಿರುಕುಳ ನೀಡುತ್ತಿದ್ದಾರೆ

In ಅಪರಾಧ

ಗಾಂಜಾ ಮತ್ತಲ್ಲಿ ದರೋಡೆಗೆ ಯತ್ನ: ಇಬ್ಬರ ಬಂಧನ

ಗಾಂಜಾ ಮತ್ತಿನಲ್ಲಿ ಸಾರ್ವಜನಿಕರಿಗೆ ಚಾಕುಗಳನ್ನು ತೋರಿಸಿ ಹಣ ಮತ್ತು ಚಿನ್ನಾಭರಣ ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ಇಬ್ಬರು ದರೋಡೆಕೋರರನ್ನು ಹೊನ್ನಾಳಿ ಪೋಲಿಸರು ಬಂಧಿಸಿದ್ದಾರೆ.

In ಅಪರಾಧ

ಬಸ್ ಹರಿದು ಬಾಲಕಿ ಸಾವು

ಸರ್ಕಾರಿ ಬಸ್ ಹರಿದ ಪರಿಣಾಮ ತಂದೆಯೊಡನೆ ರಸ್ತೆ ದಾಟುತ್ತಿದ್ದ ಬಾಲಕಿಯೋರ್ವಳು ಭೀಕರ ವಾಗಿ ಸಾವನ್ನಪ್ಪಿರುವ ಘಟನೆ ಗುತ್ತೂರಿನ ಹರಿಹರ-ಹರಪನ ಹಳ್ಳಿ ರಸ್ತೆಯಲ್ಲಿ ಇಂದು ಬೆಳಗ್ಗೆ ಸಂಭವಿಸಿದೆ.

In ಅಪರಾಧ

ಮನೆಗಳ್ಳತನ: ಚಿನ್ನಾಭರಣ, ನಗದು ಕಳವು

ಮನೆಗೆ ಕನ್ನ ಹಾಕಿರುವ ಕಳ್ಳರು 50 ಸಾವಿರ ಮೌಲ್ಯದ ಬೆಳ್ಳಿ, 30 ಸಾವಿರ ಮೌಲ್ಯದ ಬಂಗಾರದ ಕೊರಳ ಚೈನ್, 40 ಸಾವಿರ ನಗದು ಕಳವು ಮಾಡಿರುವ ಘಟನೆ ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಚನ್ನಗಿರಿ ತಾಲ್ಲೂಕು ಲಿಂಗದಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕವನಗಳು

In ಕವನಗಳು

ಮುನ್ನ…

ನೇಸರ ಮೂಡುವ ಮುನ್ನ...ಹಾಸಿಗೆ ಬಿಟ್ಟು ಏಳಬೇಕು

In ಕವನಗಳು

ಅನ್ನದಾತ-ಜೀವದಾತ

ರೈತನ ತಾಳ್ಮೆಯಕಟ್ಟೆ ಹೊಡೆದರೆ, ಭೂ ತೆರೆದಂತೆ...ಭೂ ಕಂಪಿಸಲಿ, ತನ್ನ ಗರ್ಭದ ಜ್ವಾಲೆಯಲಿ...

In ಕವನಗಳು

ಓ… ವ್ಯಾಮೋಹದ ಕಾರ್ಮೋಡವೇ…

ಓ...ವ್ಯಾಮೋಹದ ಕಾರ್ಮೋಡವೇ...ಬಿರುಮಳೆಯಾಗಿ ಸುರಿಯದಿರು...ಕೊಚ್ಚಿ ಹೋಗದಿರಲಿ ಕನಸುಗಳ ಸಸಿಮಡಿ

In ಕವನಗಳು

ಇರು ನೀ ಇರು….

ಕೂಗಿದವನ ಸಹಾಯಕ್ಕೆ ಹಸ್ತವ ಚಾಚಲು ಮರೆಯದಿರು, ಬೋಗ ಭಾಗ್ಯಗಳ ಬಿರುಗಾಳಿಗೆ ಮೈಮರೆತು ಸಿಲುಕದಿರು,

In ಕವನಗಳು

ಭಾರತವಿದು `ಸಾರ್ವಭೌಮ ಗಣರಾಜ್ಯ’

ಜಾರಿಗೆ ಬಂತಿದು 1950ರ ಜನವರಿ ಇಪ್ಪತ್ತಾರಕೆ ಮೆರೆದಿದೆ ವಿಶ್ವದೆಲ್ಲೆಡೆ ಭಾರತದ ಕೀರ್ತಿ ಪತಾಕೆ

In ಕವನಗಳು

ನಮ್ಮನೆ ದೇವರು

ನಮಗೆ ಕೊಡುವಾಗ ಜನ್ಮ...ಪಡೆದಳಾಕೆ ಮರುಜನ್ಮ...ಹುಟ್ಟಿಬಂದರೂ ನೂರಾರು ಜನ್ಮ...ಮಾತೃಋಣ ತೀರಿಸಲಾಗದ್ದು ನಮ್ಮ ಕರ್ಮ

In ಕವನಗಳು

ನೀವೇನಂತೀರಿ…?

ಮಾಗಿಯ ಚಳಿಗೆ ಗಿಡ ಮರದೆಲೆಗಳು....ಸಂತಸದಲುದುರಿ ಮೈ-ಮನ ಬೋಳು!

In ಕವನಗಳು

ಸತ್ಯ…

ಸಂಬಂಧಗಳಿಗೆ ಬೇಲಿ ಕಟ್ಟಿಕೊಂಡು ಸ್ವಯಂ ಬಂಧಿಯಾಗುವ ಭಾವನೆಗಳು...ಬದುಕಲು ಇಚ್ಛಿಸುವ ಬಯಕೆಗಳಿಗೆ ಬಲವಂತವಾಗಿ ಹೇರಲಾದ ನಿರ್ಬಂಧಗಳು...

In ಕವನಗಳು

ಕಲ್ಲಿಗೆ ಜೀವ…

ತನುವಿನ ಎಲೆಯೊಳಗೆ...ಹಸಿರುಟ್ಟ ತಾಯಿ ಉಣಿಸುತ್ತಾಳೆ ಗಳಿಗೆ ಎಂಬಂತೆ ಕ್ಷಣಕೆ ಕಾಯಲು....

In ಕವನಗಳು

ಸಂಕ್ರಾಂತಿ….

ಎಳ್ಳು ಬೆಲ್ಲವ ಸವಿಯೋಣ...ಒಳ್ಳೆಯ ಮಾತುಗಳಾಡೋಣ...

In ಕವನಗಳು

ಈಡೇರಿಸೆನ್ನ ಕೋರಿಕೆಯ

ನಿರ್ಮಲ ಭಕುತಿಯ ನೈವೇದ್ಯವ ನೀಡುವೆ...ಸೃಜನ ಸಂಪನ್ನ ಗುಣವಾ ನೀಡು ನನಗೆ...

In ಕವನಗಳು

ಒಲವಿನ ಕಾಯಕ

ಹಾರುವ ಹಕ್ಕಿಸಾಲಂತೆ ತೋರುತ, ಕೆಸರ ಗದ್ದೆಯಲಿ ಕಚ್ಚೆದಿರುಸಲಿ ಕಾಯಕದಿ ನಿರತ ಹೆಂಗಳೆಯರ ಸಂತಸಕೆ ಎಣೆಯಿಲ್ಲ.

In ಕವನಗಳು

ಕಾಣದ ಸಾಲುಗಳು…

ನೂರು ಎಲೆ ಮರದಿಂದ ಹಾರಿದರೇನು ಒಂದಾದರೂ ಬುಡಕೆ ಬಿದ್ದರೆ ಧನ್ಯ.... ಮನದಾಸೆಗಳಂತೆ.

In ಕವನಗಳು

`ನಗುವಿರಲಿ ಎಂದೆಂದೂ’…

ನಕ್ಕು ನಗಿಸುತಲಿರಿ `ವಿಶ್ವ ನಗು ದಿನ'ವಿಂದು, ಇಂದೊಂದೇ ದಿನವಲ್ಲ, ನಗುವಿರಲಿ ಎಂದೆಂದೂ.

In ಕವನಗಳು

ಗೋವು…

ಭಾರತಾಂಬೆಯ ಮೇಲೆ ಪ್ರಾಮಾಣಿಕ ಹೆಜ್ಜೆ ಇಟ್ಟು ಸಾಗೆಂದು ಹರಸುವೆನು...

In ಕವನಗಳು

ಒಡನಾಡಿಗಳು …

ಕಂಡು ಕಾಣದ ಹಾಗೆ ಬೀದಿಗೆ ಬಿಟ್ಟೆಯ ಬ್ರಹ್ಮನೆ ನೋಡು ನೀನೇ ಮರುಗುವೇ ಮುದ್ದು ಮುಖದ ಹಸುಳೆಗಳ....

In ಕವನಗಳು

ಮರೆಯಬೇಡ….

ತಾಯ್ತಂದೆಯರಿಂದಲೇ ಜಗಕ್ಕೆ...ಬಂದಿರುವೆಂಬುದನು ಮರೆಯಬೇಡ...

In ಕವನಗಳು

ಕಂಪನ

ಸ್ವಾರ್ಥಿ ಮಾನವನ ಜಾತಿಯ ಅಂತ್ಯದ ಧಾರುಣ...ನೀವೇ ತಾನೇ ಇದಕ್ಕೆಲ್ಲಾ ಕಾರಣ.

In ಕವನಗಳು

ಉತ್ಕಟ

ಬೆಳಕು ಮೂಡಬೇಕು, ಕತ್ತಲ ಬೆನ್ನತ್ತಿ ಓಡಿಸಬೇಕು, ದಿಗಿಲುಗೊಂಡ ಮನಕ್ಕೆ, ತುಸು ನೆಮ್ಮದಿ ನೀಡಬೇಕು...

In ಕವನಗಳು

ಮುನ್ನುಡಿ…

ನೋವು ನಲಿವು...ಇಷ್ಟ ಕಷ್ಟ...ಮನಕೆ ಹಿಡಿದ....ಹರಳ ಕನ್ನಡಿ.

In ಕವನಗಳು

ಮನದ ಮಂಥನ…

ಮನದ ಮಂಥನವಾಗದೊಡೆ ಮನವು ತಿಳಿಯಾಗದು...

In ಕವನಗಳು

ಘಾತ

ಓ... ಕಡಲೇ ನಿನ್ನ ಆ ಭೋರ್ಗರೆತ ನನ್ನೊಡಲಲಿ ನಿನ್ನ ಸೇರುವ ತುಡಿತ.

In ಕವನಗಳು

ಕಲರವ

ಆ ಅಂದಕೆ ಆ ಬಣ್ಣಕ್ಕೆ ಆ ನರ್ತನಕ್ಕೆ...ನವಿಲಿಗೆ ನವಿಲೇ ಸರಿಸಾಟಿ...ಆ ಚಿತ್ರಕಲೆಗೆ ನೀನೇ ಸರಿಸಾಟಿ.

In ಕವನಗಳು

ಶಾಲೆ ಹೆಚ್ಚೇ….

ಪೋಷಕರಿಗೆ ಬುದ್ಧಿ ಹೇಳಿ...ಬಾಲಕಾರ್ಮಿಕ ಪದ್ಧತಿ ನಿಷೇಧಿಸಿ...ಕೂಲಿಗೆ ಕಳಿಸುವವರಿಗೆ...ಕಠಿಣ ಶಿಕ್ಷೆ ನೀಡಿ ...

In ಕವನಗಳು

ವೈದ್ಯರು

ಕಷ್ಟವೇನೋ ಉಂಟು, ಸಾರ್ಥಕತೆ ಇದೆಯಲ್ಲ, ಕಣ್ಣೀರೊರೆಸಿದ ತೃಪ್ತಿ ಧನ್ಯತೆಯ ಸಂತೃಪ್ತಿ...

In ಕವನಗಳು

ಮರೆಯದಿರು ಕನ್ನಡವ

ಮಾತನಾಡಲೇತಕೆ ಅಂಜುವೆ...ಎಲೈ ಮರೆಯದಿರು ಕನ್ನಡವ...

In ಕವನಗಳು

ಹತ್ತಿದ ಮೆಟ್ಟಿಲು ಮರೆಯಲೇ ಬೇಡ

ಹತ್ತಿದ ಮೆಟ್ಟಿಲ ಮರೆಯಲೇ ಬೇಡ...ಮತ್ತದೆ ಮೆಟ್ಟಿಲು ಇಳಿಯಲು ಬೇಕು...

In ಕವನಗಳು

ಮುನ್ನುಡಿ

ನಿಜದ ಪ್ರೀತಿ ಭಾವ ಸ್ಫೂರ್ತಿ ಕುಣಿವ ತಾಳವು ಸಿಹಿ ನುಡಿ....

In ಕವನಗಳು

ಮನೆ ಬೆಳಗುವಳವಳಲ್ಲವೇ…

ಮನೆಯ ದೀಪವಳಲ್ಲವೇ, ಮನೆಯ ಬೆಳಗುವಳವಳಲ್ಲವೇ, ಮನೆಗೆ ಮಹಾಲಕ್ಷ್ಮೀ ಅವಳಲ್ಲವೇ, ಮನೆತನ ವೃಕ್ಷಕ್ಕೆ ಬೇರವಳಲ್ಲವೇ.

In ಕವನಗಳು

ಚಟದ ಚಟ್ಟ

ವಿರಹ ಕೊಟ್ಟ ಮಾಜಿ ಗೆಳತಿಯಿಂದ ಪರಿಚಯವಾಯಿತು ಚಟ...

ಸುದ್ದಿ ವೈವಿಧ್ಯ

ಹರಪನಹಳ್ಳಿ : ರೈತ ವಿರೋಧಿ ಕಾಯ್ದೆ ಖಂಡಿಸಿ ಪ್ರತಿಭಟನೆ
March 06, 2021March 6, 2021ಸುದ್ದಿ ವೈವಿಧ್ಯ

ಹರಪನಹಳ್ಳಿ : ರೈತ ವಿರೋಧಿ ಕಾಯ್ದೆ ಖಂಡಿಸಿ ಪ್ರತಿಭಟನೆ

ಹರಪನಹಳ್ಳಿ : ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾರಿಗೆ ತಂದಿರುವ ರೈತ ವಿರೋಧಿ ಕಾಯ್ದೆಗಳನ್ನು  ರದ್ದುಪಡಿಸಬೇಕು.

ಪ್ರತೀ ಗ್ರಾಮಗಳಲ್ಲೂ ಸಹ ಸಾಮಾಜಿಕ ಜಾಲತಾಣದ ಛಾಪು ಮೂಡಿದೆ
March 06, 2021March 6, 2021ಸುದ್ದಿ ವೈವಿಧ್ಯ

ಪ್ರತೀ ಗ್ರಾಮಗಳಲ್ಲೂ ಸಹ ಸಾಮಾಜಿಕ ಜಾಲತಾಣದ ಛಾಪು ಮೂಡಿದೆ

ಭಾರತೀಯ ಜನತಾ ಪಕ್ಷದ ಸಾಮಾಜಿಕ ಜಾಲತಾಣ ಇಂದಿನ ದಿನಗಳಲ್ಲಿ ಪ್ರಮುಖ ಮಾಧ್ಯಮವಾಗಿ ಹೊರಹೊಮ್ಮಿದೆ.

ಬಲಿಷ್ಠ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳ ಕೊಡುಗೆ ಮುಖ್ಯ
March 06, 2021March 6, 2021ಸುದ್ದಿ ವೈವಿಧ್ಯ

ಬಲಿಷ್ಠ ಸಮಾಜ ನಿರ್ಮಾಣಕ್ಕೆ ವಿದ್ಯಾರ್ಥಿಗಳ ಕೊಡುಗೆ ಮುಖ್ಯ

ಪಠ್ಯ ಪೂರಕ ಚಟುವಟಿಕೆಗಳು ಪಠ್ಯ ಚಟುವಟಿಕೆಗಳಿಗೆ ಪ್ರೇರಕ ಮತ್ತು ಶಕ್ತಿ ವರ್ಧಕ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಆಡಳಿತ ಕುಲಸಚಿವರಾದ ಪ್ರೊ. ಗಾಯತ್ರಿ ದೇವರಾಜು ವಿದ್ಯಾರ್ಥಿಗಳಿಗೆ ತಿಳಿಸಿದರು.

ಕೊಟ್ಟೂರೇಶ್ವರ ಶಿಕ್ಷಣ ಮಹಾವಿದ್ಯಾಲಯಕ್ಕೆ `ಎ’ ಗ್ರೇಡ್ ಮಾನ್ಯತೆ : ಸಂಸದ ದೇವೇಂದ್ರಪ್ಪ
March 06, 2021March 6, 2021ಸುದ್ದಿ ವೈವಿಧ್ಯ

ಕೊಟ್ಟೂರೇಶ್ವರ ಶಿಕ್ಷಣ ಮಹಾವಿದ್ಯಾಲಯಕ್ಕೆ `ಎ’ ಗ್ರೇಡ್ ಮಾನ್ಯತೆ : ಸಂಸದ ದೇವೇಂದ್ರಪ್ಪ

ಕೊಟ್ಟೂರು : ರಾಜ್ಯದ ಗ್ರಾಮೀಣ ಭಾಗದ ಮೊದಲ ನ್ಯಾಕ್ ಸಮಿತಿಯಿಂದ ಎ-ಗ್ರೇಡ್‍ ಮಾನ್ಯತೆ ಪಡೆದ ಏಕೈಕ ಶಿಕ್ಷಣ ಮಹಾವಿದ್ಯಾಲಯ ಕೊಟ್ಟೂರೇಶ್ವರ ಮಹಾವಿದ್ಯಾಲಯವಾಗಿದ್ದು, ಇಂತಹ ಮಹಾವಿದ್ಯಾಲಯದಲ್ಲಿ ಅತ್ಯುತ್ತಮ ಶೈಕ್ಷಣಿಕ ಕಲಿಕೆಯ ಲಾಭ ಪಡಯಿರಿ.

ಮಧ್ಯವರ್ತಿಗಳ ಹಾವಳಿಯಿಂದ ಹೊರಬನ್ನಿ
March 06, 2021March 6, 2021ಸುದ್ದಿ ವೈವಿಧ್ಯ

ಮಧ್ಯವರ್ತಿಗಳ ಹಾವಳಿಯಿಂದ ಹೊರಬನ್ನಿ

ಹರಪನಹಳ್ಳಿ : ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ನೆರವಿಗಾಗಿ ರಾಗಿ ಖರೀದಿ ಕೇಂದ್ರವನ್ನು ತೆರೆದಿದ್ದು, ತಾಲ್ಲೂಕಿನ ರೈತರು ನೇರವಾಗಿ ಖರೀದಿ ಕೇಂದ್ರದಲ್ಲಿ ರಾಗಿ ಮಾರಾಟ ಮಾಡುವ ಮೂಲಕ ಸದ್ಭಳಕೆ ಮಾಡಿಕೊಳ್ಳುವಂತೆ ಶಾಸಕ ಜಿ. ಕರುಣಾಕರ ರೆಡ್ಡಿ ಹೇಳಿದರು.

ಕೆಲವೇ ಸದಸ್ಯರ ಹಿಡಿತದಲ್ಲಿ ಸಾಮಾನ್ಯ ಸಭೆ
March 06, 2021March 6, 2021ಸುದ್ದಿ ವೈವಿಧ್ಯ

ಕೆಲವೇ ಸದಸ್ಯರ ಹಿಡಿತದಲ್ಲಿ ಸಾಮಾನ್ಯ ಸಭೆ

ಮಲೇಬೆನ್ನೂರು : ಇಲ್ಲಿನ ಪುರಸಭೆ ಕೌನ್ಸಿಲ್ ಸಭಾಂಗಣದಲ್ಲಿ ಪುರಸಭೆ ಅಧ್ಯಕ್ಷೆ ನಾಹೀದ ಅಂಜುಂ ಸೈಯದ್ ಇಸ್ರಾರ್ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು.

ಇನ್ನಷ್ಟು ಸುದ್ದಿಗಳು

ಲೇಖನಗಳು

ಕೆರೆಯ ಕಳೆ ತೆಗೆಯಲು ಸುಸಜ್ಜಿತ ವಿನೂತನ ಯಂತ್ರ…
March 06, 2021March 6, 2021ಲೇಖನಗಳು

ಕೆರೆಯ ಕಳೆ ತೆಗೆಯಲು ಸುಸಜ್ಜಿತ ವಿನೂತನ ಯಂತ್ರ…

ಈ ಜಲ ಕಳೆ ನಿರ್ಮೂಲನಾ ಯಂತ್ರದ ಸಹಾಯದಿಂದ ಕೆರೆಯ ಒಳಭಾಗದಿಂದ ಒಮ್ಮೆಲೆ 10 ಟನ್ ಕಳೆಯನ್ನು ಕೆರೆಯ ದಡಕ್ಕೆ ತಳ್ಳಿ ಕೊಡಲಾಗುತ್ತದೆ.

ಹೆಣ್ಣಿಗೆ ಬಲಿಷ್ಠ ಶಕ್ತಿ ಇದ್ದರು…  ಬಲಿಷ್ಠ ಮನಸ್ಸಿಲ್ಲ….
March 06, 2021March 6, 2021ಲೇಖನಗಳು

ಹೆಣ್ಣಿಗೆ ಬಲಿಷ್ಠ ಶಕ್ತಿ ಇದ್ದರು… ಬಲಿಷ್ಠ ಮನಸ್ಸಿಲ್ಲ….

ಎಲ್ಲದರಲ್ಲೂ ಆವರಿಸುವವಳಷ್ಟೇ ಅಲ್ಲ... ಪ್ರತಿಯೊಂದನ್ನೂ ಅವತರಿಸುವವಳು ಹೆಣ್ಣು....

ಎಲ್ಲರಿಗೂ ಸಿಗಬೇಕಿದೆ ಸಮಗ್ರ ಮೀಸಲಾತಿ ಅವಕಾಶ
March 04, 2021March 4, 2021ಲೇಖನಗಳು

ಎಲ್ಲರಿಗೂ ಸಿಗಬೇಕಿದೆ ಸಮಗ್ರ ಮೀಸಲಾತಿ ಅವಕಾಶ

21ನೇ ಶತಮಾನದ ಆರಂಭದಲ್ಲೀಗ ಸೋ ಕಾಲ್ಡ್ ಮುಂದುವರೆದವರೂ ಮೀಸಲಾತಿಯ ಲಾಭಕ್ಕೆ ಕೈ ಚಾಚುತ್ತಿದ್ದಾರೆ.

ದೇಹದ ಕಾಯಿಲೆಗೆ ಆಗಬೇಕು ಸೂಕ್ತ ಪರೀಕ್ಷೆ…  ಆದರೆ ಮಣ್ಣಿಗೇಕೆ ಕುರುಡು ಚಿಕಿತ್ಸೆ…?
March 04, 2021March 4, 2021ಲೇಖನಗಳು

ದೇಹದ ಕಾಯಿಲೆಗೆ ಆಗಬೇಕು ಸೂಕ್ತ ಪರೀಕ್ಷೆ… ಆದರೆ ಮಣ್ಣಿಗೇಕೆ ಕುರುಡು ಚಿಕಿತ್ಸೆ…?

ನಮ್ಮ ಪೂರ್ವಜರು ಮಣ್ಣಿನಲ್ಲಿರುವ ಸೂಕ್ಷ್ಮ ಜೀವಿಗಳ ಬಗ್ಗೆ ಅಧ್ಯಯನ ಮಾಡಿರಲಿಲ್ಲ. ಆದರೆ ತಮಗೆ ಆಹಾರ ನೀಡುತ್ತಿರುವ ಭೂಮಿ ತಾಯಿಗೆ ತಾವು ಆಹಾರ ನೀಡಬೇಕೆಂಬುದನ್ನು ಮರೆತಿರಲಿಲ್ಲ.

ಎಲ್ಲಿ ಜಾರಿತೋ..!
March 04, 2021March 4, 2021ಲೇಖನಗಳು

ಎಲ್ಲಿ ಜಾರಿತೋ..!

‘ಕೆಲವ್ರಿಗೆ ಕೆಲವೊಮ್ಮೆ ಸೆನ್ಸ್ ಲೆಸ್ಸು ಮತ್ತೆ ಕಾಮ ಪ್ಲಸ್ಸು ಆಗ್ತತಿ. ಇದನ್ನೇ ಕಾಮನ ಸೆನ್ಸು ಪ್ರಾಬ್ಲಂ ಅಂತಾರಿಪ್ಪಟ್ಟು’

ಸ್ಮಾರ್ಟ್ ಸಿಟಿಗಳಿಗಾಗಿ ಸ್ಮಾರ್ಟ್ ಪರಿಹಾರ
March 03, 2021March 3, 2021ಲೇಖನಗಳು

ಸ್ಮಾರ್ಟ್ ಸಿಟಿಗಳಿಗಾಗಿ ಸ್ಮಾರ್ಟ್ ಪರಿಹಾರ

ಮೇಲ್ಮೈ ತ್ಯಾಜ್ಯ ಸಂಗ್ರಹಣಾ ಯಂತ್ರ (Surface waste Collector)

ಇನ್ನಷ್ಟು ಲೇಖನಗಳು

ಸಂಚಯ

  • ರಾಮಗಿರಿ ಎ.ಕರಿಸಿದ್ದಪ್ಪ
  • ಮಸೀದಿ ಮೇಲಿನ ಅನಧಿಕೃತ ಮೈಕ್‌ ತೆರವಿಗೆ ಶ್ರೀರಾಮ ಸೇನೆ ಆಗ್ರಹ
  • ಕೊಮಾರನಹಳ್ಳಿ ಕೆರೆಗೆ ತ್ಯಾಜ್ಯ: ನಾಗರಿಕರ ಆತಂಕ
  • ಅಕ್ರಮ ಕಲ್ಲು ಕ್ವಾರಿ ಮೇಲೆ ದಾಳಿ ಸ್ಪೋಟಕ ವಸ್ತುಗಳ ಜಪ್ತು
  • ಶಿವಕುಮಾರ ಶ್ರೀ ಪುತ್ಥಳಿ ನಿರ್ಮಾಣಕ್ಕೆ ಮನವಿ
  • ಉಮಾ ನಾಗರಾಜ್‌ ಅವರಿಗೆ `ವನಿತಾ ಸೇವಾ’ ಪ್ರಶಸ್ತಿ ಪ್ರದಾನ
  • ವೀರೇಶ್ವರ ಪುಣ್ಯಾಶ್ರಮದ ಪುಟ್ಟರಾಜ ಗವಾಯಿಗಳ 107 ನೇ ಜನ್ಮ ದಿನ
  • ರಾಮ ಮಂದಿರಕ್ಕೆ ಹನುಮಂತನಾಯ್ಕರಿಂದ 1 ಲಕ್ಷ ದೇಣಿಗೆ
  • ಸೂಕ್ತ ರಕ್ಷಣೆಗೆ ವಕೀಲರ ಆಗ್ರಹ
  • ಕುಂಬಳೂರು: ಸರಳ ರಥೋತ್ಸವಕ್ಕೆ ನಿರ್ಧಾರ
  • ಪಕ್ಷ ಸಂಘಟನೆ ಅತಿ ಮುಖ್ಯ : ಮಂಜುಳಾ ಮಹೇಶ್
  • ಪಂಚಮಸಾಲಿಯನ್ನು 2ಎಗೆ ಸೇರಿಸಲು ಒತ್ತಾಯ
  • ಕೆರೆಯ ಕಳೆ ತೆಗೆಯಲು ಸುಸಜ್ಜಿತ ವಿನೂತನ ಯಂತ್ರ…
  • ಹರಪನಹಳ್ಳಿ : ರೈತ ವಿರೋಧಿ ಕಾಯ್ದೆ ಖಂಡಿಸಿ ಪ್ರತಿಭಟನೆ
  • ವೀರೇಶ್ ಅವಧಿಯಲ್ಲಿ ಅಭಿವೃದ್ಧಿಯಾಗಲಿ

ಚಿತ್ರದಲ್ಲಿ ಸುದ್ದಿ

Slide thumbnail
Slide thumbnail
Slide thumbnail
Slide thumbnail
ಮಾತು ಮಾಣಿಕ್ಯ
ಮಾತು ಮಾಣಿಕ್ಯ

ನಾವು ಏನನ್ನು ಹೊಂದಿಲ್ಲವೋ ಅದಕ್ಕಾಗಿ ಆಸೆಪಡುವುದೇ ನಮಗೆ ಅಭ್ಯಾಸವಾಗಿದೆ

-ಪಬ್ಲಿಯಸ್ ಸೈರಸ್

March 2021
M T W T F S S
1234567
891011121314
15161718192021
22232425262728
293031  
« Feb    

ಇತ್ತೀಚಿನ ಕಮೆಂಟ್ಸ್

  • Chaitra on 28.02.2021
  • Chaitra on 28.02.2021
  • ಶಿವಮೂರ್ತಿ.ಹೆಚ್. on ನವೋಲ್ಲಾಸ ತರುವ ನವ ಕಾಲದ ನವ ಆಲೋಚನೆಗಳು…
  • Siddaram on ರಾಜನಹಳ್ಳಿ ವಾಲ್ಮೀಕಿ ಗುರು ಪೀಠದಲ್ಲಿ ಜಾತ್ರೆ : ವಿಶೇಷ ಸಭೆ
  • Geeta on ಆಸ್ತಿಯಲ್ಲಿ ಹಿಂದೂ ಮಹಿಳೆಗೆ ಸಮಾನ ಹಕ್ಕು: ಸುಪ್ರೀಂ

Janathavani

ನಮ್ಮ ಬಗ್ಗೆ
ಓದುಗರ ಪತ್ರ
ಸಂಪರ್ಕಿಸಿ

ಸುದ್ದಿಗಳು

ಸುದ್ದಿ ಸಂಗ್ರಹ
ಕೊರೊನಾ
ಅಪರಾಧ
ಆಯ್ಕೆ-ನೇಮಕ
ನಿಧನ

ಲೇಖನಗಳು

ಆರ್ಥಿಕತೆ
ಪ್ರವಾಸ
ಮಹಿಳೆ
ವಾಣಿಜ್ಯ
ರಾಜಕೀಯ

ಸಂಚಯ

ಫ್ಯಾಷನ್
ಆಹಾರ
ಜೀವನ ಶೈಲಿ
ಪ್ರವಾಸ
ವಿಜ್ಞಾನ-ತಂತ್ರಜ್ಞಾನ

Privacy & Cookies Policy / ಜನತಾವಾಣಿ © 2020 / All Rights Reserved - Developed by Inqude