• ಮುಖಪುಟ
  • ಇ-ಪೇಪರ್‌
  • ಸುದ್ದಿ ಸಂಗ್ರಹ
  • ಸಂಪರ್ಕಿಸಿ
January 26, 2021
Janathavani - Davanagere Janathavani - Davanagere
  • ಮುಖಪುಟ
  • ಇ-ಪೇಪರ್‌
  • ಸುದ್ದಿಗಳು
    • ಪ್ರಮುಖ ಸುದ್ದಿಗಳು
    • ದಾವಣಗೆರೆ
    • ಹರಿಹರ
    • ಹರಪನಹಳ್ಳಿ
    • ಹೊನ್ನಾಳಿ
    • ಚನ್ನಗಿರಿ
    • ಜಗಳೂರು
    • ರಾಣೇಬೆನ್ನೂರು
    • ಚಿತ್ರದುರ್ಗ
    • ಕೂಡ್ಲಿಗಿ
  • ಚಿತ್ರದಲ್ಲಿ ಸುದ್ದಿ
  • ಸಂಚಯ
    • ಕವನಗಳು
    • ಚಿಣ್ಣರಂಗಳ
    • ಲೇಖನಗಳು
      • ಕೃಷಿ
      • ಆಧ್ಯಾತ್ಮ
      • ಆರೋಗ್ಯ
      • ಆರ್ಥಿಕತೆ
      • ಸಮಗ್ರ
    • ಅಂಕಣಗಳು
      • ಆರ್ಟಿ ಹರಟೆ
    • ರಾಶಿ ಭವಿಷ್ಯ
    • ಕಾರ್ಟೂನ್
    • ಝೆನ್
    • ವಿಶಿಷ್ಟ ವ್ಯಕ್ತಿಗಳು
  • ಓದುಗರ ಪತ್ರ
  • ಸಂಪರ್ಕಿಸಿ

ಪ್ರಮುಖ ಸುದ್ದಿಗಳು

ನಾಟಿ ಜೋರು
January 26, 2021January 26, 2021ಪ್ರಮುಖ ಸುದ್ದಿಗಳುBy janathavani0

ನಾಟಿ ಜೋರು

ಜಿಲ್ಲೆಯ ಎಲ್ಲೆಡೆ ಬೇಸಿಗೆ ಹಂಗಾಮಿಗೆ ಭತ್ತದ ನಾಟಿ ಪ್ರಕ್ರಿಯೆ ಚುರುಕುಗೊಂಡಿದೆ. 

ಇನ್ನಷ್ಟು ಓದಿ
ಮೀಸಲಾತಿ ವಿಚಾರ  ಶಾಂತಿ, ಸಹನೆ ಮೀರಿದೆ,  ರಾಣಿ ಚನ್ನಮ್ಮನಂತೆ ಹೋರಾಟ ಅನಿವಾರ್ಯ
January 26, 2021January 26, 2021ಪ್ರಮುಖ ಸುದ್ದಿಗಳುBy janathavani0

ಮೀಸಲಾತಿ ವಿಚಾರ ಶಾಂತಿ, ಸಹನೆ ಮೀರಿದೆ, ರಾಣಿ ಚನ್ನಮ್ಮನಂತೆ ಹೋರಾಟ ಅನಿವಾರ್ಯ

ಹರಪನಹಳ್ಳಿ, ಜ. 25 - ಲಿಂಗಾಯತ ಪಂಚಮಸಾಲಿ ಸಮಾಜವನ್ನು ಮೀಸಲಾತಿ ಸೇರ್ಪಡೆಗೊಳಿಸುವ ವಿಚಾರದಲ್ಲಿ ಸರ್ಕಾರ ಮೀನಾ ಮೇಷ ಎಣಿಸುತ್ತಿದ್ದು ಶಾಂತಿ, ಸಹನೆ ಮೀರಿದೆ. ಇನ್ನೇನಿದ್ದರೂ ಕಿತ್ತೂರು ರಾಣಿ ಚನ್ನಮ್ಮನಂತೆ ಹೋರಾಟ ಅನಿವಾರ್ಯವಾಗಿದೆ

ಇನ್ನಷ್ಟು ಓದಿ
ಕೇಂದ್ರದ 3 ಕಾಯ್ದೆಗಳು ಪ್ರತಿ ಪ್ರಜೆಗೂ ಮಾರಕ
January 26, 2021January 26, 2021ಪ್ರಮುಖ ಸುದ್ದಿಗಳುBy janathavani0

ಕೇಂದ್ರದ 3 ಕಾಯ್ದೆಗಳು ಪ್ರತಿ ಪ್ರಜೆಗೂ ಮಾರಕ

ರೈತರ ಉತ್ಪಾದನೆ, ಮಾರಾಟ ಹಾಗೂ ಸಂಗ್ರಹಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಮೂರು ಕಾಯ್ದೆಗಳು ಕೇವಲ ರೈತನಿಗಷ್ಟೇ ಅಲ್ಲ, ಇಡೀ ದೇಶದ ಪ್ರಜೆಗಳಿಗೂ ಮಾರಕವಾಗಿವೆ.

ಇನ್ನಷ್ಟು ಓದಿ
January 26, 2021January 26, 2021ಪ್ರಮುಖ ಸುದ್ದಿಗಳುBy janathavani0

ಹರಿಹರದಲ್ಲಿ ಅನಾವರಣಗೊಂಡ ಪಂಚಮಸಾಲಿ ಸಮಾಜದ ಒಡಕು

ಅಂಗವಿಕಲ ಆಶಾಕಿರಣ ಟ್ರಸ್ಟ್ ಭಾವೈಕ್ಯತಾ ವಸತಿಯುತ ಶಾಲೆಯ ವಿಶೇಷ ಬುದ್ಧಿ ಮಾಂದ್ಯ ಮಕ್ಕಳಿಗೆ ಸಂಯುಕ್ತ ಪ್ರಾದೇಶಿಕ ಕೇಂದ್ರ (ಸಿಆರ್‌ಸಿ) ವತಿಯಿಂದ 58 ಟಿಎಲ್‌ಎಂ (ಶಿಕ್ಷಣ ಕಲಿಕಾ ಸಾಮಗ್ರಿ) ಕಿಟ್‌ಗಳನ್ನು ವಿತರಣೆ ಮಾಡಲಾಯಿತು.

ಇನ್ನಷ್ಟು ಓದಿ

ದೈನಂದಿನ ಸುದ್ದಿಗಳು

In ರಾಣೇಬೆನ್ನೂರು

ರಾಣೇಬೆನ್ನೂರು ನಗರ ದೇವತೆಯರ ಜಾತ್ರೆಗೆ ಚಾಲನೆ

ರಾಣೇಬೆನ್ನೂರು : ನಗರ ದೇವತೆಯರ ಜಾತ್ರಾ ಸ್ಥಳ ತುಂಗಾಜಲ ಹಾಗೂ ಗಂಗಾಜಲಕ್ಕೆ ತೆರಳಲು   ಶನೇಶ್ಚರ ಮಠದ ಶ್ರೀ ಶಿವಯೋಗಿ ಶಿವಾಚಾರ್ಯರ ನೇತೃತ್ವದಲ್ಲಿ ಶಾಸಕ ಅರುಣಕುಮಾರ ಪೂಜಾರ ಜಯಘೋಷದೊಂದಿಗೆ ಚಾಲನೆ ನೀಡಿದರು.

In ಸುದ್ದಿ ಸಂಗ್ರಹ

ಕಂಬಾರ `ಪದ್ಮಭೂಷಣ’ ರಾಜ್ಯದ ಐವರಿಗೆ `ಪದ್ಮ’ ಪ್ರಶಸ್ತಿ

ಬೆಂಗಳೂರು : ಕೇಂದ್ರ ಸರ್ಕಾರ ಪದ್ಮ ಪ್ರಶಸ್ತಿಗಳನ್ನು ಪ್ರಕಟಿಸಿದ್ದು ಹೆಸರಾಂತ ವೈದ್ಯ ಡಾ. ಬಿ.ಎಂ. ಹೆಗ್ಡೆ ಅವರು ಪದ್ಮವಿಭೂಷಣ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

In ಹರಪನಹಳ್ಳಿ

ಹರಪನಹಳ್ಳಿ : ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಲು ಕರೆ

ಹರಪನಹಳ್ಳಿ : ಶಿಕ್ಷಣ ಇಲಾಖೆ ಜಾರಿಗೊಳಿಸುತ್ತಿರುವ ಹೊಸ ಹೊಸ ಯೋಜನೆಗಳನ್ನು ಬಳಸಿ ಕೊಂಡು ಮಕ್ಕಳಲ್ಲಿರುವ ಪ್ರತಿಭೆಗ ಳನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಎಂದು ಮಾಡ್ಲಗೇರಿ ಕ್ಲಸ್ಟರ್ ಸಂಪ ನ್ಮೂಲ ವ್ಯಕ್ತಿ  ವೀರಭದ್ರಪ್ಪ ಬಳ್ಳೊಳ್ಳಿ ಶಿಕ್ಷಕರಿಗೆ ಸಲಹೆ ನೀಡಿದರು.

In ಸುದ್ದಿ ಸಂಗ್ರಹ

ಗಾಯಕ ಎಸ್‌ಪಿಬಿ, ವೈದ್ಯ ಬಿ.ಎಂ. ಹೆಗಡೆ ಜಪಾನ್ ಮಾಜಿ ಪ್ರಧಾನಿ ಅಬೆಗೆ `ಪದ್ಮವಿಭೂಷಣ’

ನವದೆಹಲಿ, ಜ. 25 – ಜಪಾನಿನ ಮಾಜಿ ಪ್ರಧಾನ ಮಂತ್ರಿ ಶಿಂಜೊ ಅಬೆ, ದಿವಂಗತ ಗಾಯಕ ಎಸ್.ಪಿ. ಬಾಲಸುಬ್ರ ಮಣ್ಯಂ ಹಾಗೂ ವೈದ್ಯ ಡಾ. ಬಿ.ಎಂ. ಹೆಗಡೆ ಸೇರಿದಂತೆ ಏಳು ಜನರು ಈ ಬಾರಿ ಪದ್ಮವಿಭೂಷಣ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

In ದಾವಣಗೆರೆ

ಪ್ರಚಲಿತ ಸಮಸ್ಯೆಗಳನ್ನು ಪ್ರತಿಬಿಂಬಿಸುವ ಕವಿತೆಗಳು ಅಗತ್ಯ

ಕವಿತೆಗಳನ್ನು ರಚಿ ಸುವಾಗ ಪ್ರಚಲಿತ ಸಮಸ್ಯೆಗಳನ್ನು ಪ್ರತಿಬಿಂಬಿ ಸುವ ಹಾಗೂ ಸರ್ವಕಾಲಕ್ಕೂ ಸತ್ಯವಿರಬಹು ದಾದ ಕವಿತೆಗಳು ಯಾವಾಗಲೂ ಜೀವಂತವಾಗಿರಲು ಸಾಧ್ಯ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಬಿ. ವಾಮದೇವಪ್ಪ ಅವರು ಅಭಿಪ್ರಾಯಪಟ್ಟರು.

In ಸುದ್ದಿ ಸಂಗ್ರಹ

ಎಫ್‌ಡಿಎ ಪ್ರಶ್ನೆ ಪತ್ರಿಕೆ ಸೋರಿಕೆ, ತನಿಖೆಗೆ ಎಬಿವಿಪಿ ಆಗ್ರಹ

ಕರ್ನಾಟಕ ಲೋಕಸೇವಾ ಆಯೋಗದ ಪ್ರಥಮ ದರ್ಜೆ ಸಹಾಯಕ ಹುದ್ದೆ ನೇಮಕಾತಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿರುವುದನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಖಂಡಿಸುತ್ತದೆ. ಆದರೆ ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗುವುದು ಇದೇ ಮೊದಲಲ್ಲ.

In ದಾವಣಗೆರೆ

ಭಾಷೆ, ಸಾಹಿತ್ಯ ಉಳಿಸಲು ಯುವ ಜನತೆ ಮುಂದಾಗಬೇಕು

ಪ್ರತಿಯೊಬ್ಬರೂ ಸಾಹಿತ್ಯಾಭಿಮಾನಿಗಳಾಗಬೇಕು. ಅದರಲ್ಲೂ ಯುವ ಜನತೆ ಕನ್ನಡ ಭಾಷೆ, ನಾಡು, ನುಡಿ, ಸಾಹಿತ್ಯವನ್ನು ಉಳಿಸಿ, ಬೆಳೆಸಲು ಮುಂದಾಗಬೇಕು ಎಂದು ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ಪಿ. ವೀರಭದ್ರಪ್ಪ ಕರೆ ನೀಡಿದರು.

In ಹರಪನಹಳ್ಳಿ

ಗ್ರಾಮ ಪಂಚಾಯ್ತಿ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಲು ಕರೆ

ಹರಪನಹಳ್ಳಿ : ಕಾಂಗ್ರೆಸ್ ಭದ್ರ ಕೋಟೆಯಂತಿರುವ ಕೆ.ಕಲ್ಲಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ 8 ಗ್ರಾಮಗಳ ಸರ್ವಾಂಗೀಣ ಅಭಿವೃದ್ದಿಗೆ ನೂತನ ಗ್ರಾಮ ಪಂಚಾಯಿತಿ ಸದಸ್ಯರು ಶ್ರಮಿಸಬೇಕು

In ಸುದ್ದಿ ಸಂಗ್ರಹ

ಬುದ್ಧಿಮಾಂದ್ಯ ವಿಕಲಚೇತನರಿಗೆ ಕಲಿಕಾ ಸಾಮಗ್ರಿ ವಿತರಣೆ

ಅಂಗವಿಕಲ ಆಶಾಕಿರಣ ಟ್ರಸ್ಟ್ ಭಾವೈಕ್ಯತಾ ವಸತಿಯುತ ಶಾಲೆಯ ವಿಶೇಷ ಬುದ್ಧಿ ಮಾಂದ್ಯ ಮಕ್ಕಳಿಗೆ ಸಂಯುಕ್ತ ಪ್ರಾದೇಶಿಕ ಕೇಂದ್ರ (ಸಿಆರ್‌ಸಿ) ವತಿಯಿಂದ 58 ಟಿಎಲ್‌ಎಂ (ಶಿಕ್ಷಣ ಕಲಿಕಾ ಸಾಮಗ್ರಿ) ಕಿಟ್‌ಗಳನ್ನು ವಿತರಣೆ ಮಾಡಲಾಯಿತು.

In ಸುದ್ದಿ ಸಂಗ್ರಹ

ಅತ್ಯುತ್ತಮಕ್ಕೆ ನಗರದ ಮಹಿಳಾ ಪೊಲೀಸ್ ಠಾಣೆ ಭಾಜನ

ದೇಶದಲ್ಲಿನ ಅತ್ಯುತ್ತಮ ಪೊಲೀಸ್ ಠಾಣೆಗಳಲ್ಲಿ ನಗರದಲ್ಲಿನ ಮಹಿಳಾ ಪೊಲೀಸ್ ಠಾಣೆಯನ್ನೂ ಗುರುತಿಸಲಾಗಿದ್ದು, 68ನೇ ಸ್ಥಾನಕ್ಕೆ ಭಾಜನವಾಗಿದೆ. ಇತ್ತೀಚಿಗೆ ಕೇಂದ್ರ ಸರ್ಕಾರ ದೇಶದಲ್ಲಿನ 16,671 ಅತ್ಯುತ್ತಮ ಪೊಲೀಸ್ ಠಾಣೆಗಳೆಂದು ಆಯ್ಕೆ ಮಾಡಿತ್ತು.

In ಸುದ್ದಿ ಸಂಗ್ರಹ

ಮಲೇಬೆನ್ನೂರಿನಲ್ಲಿ ರಾಜ್ಯ ಮಟ್ಟದ ಸ್ಟ್ರೆಂತ್ ಲಿಫ್ಟಿಂಗ್ – ಇನ್‌ಕ್ಲೀನ್ ಬೆಂಚ್‌ಪ್ರೆಸ್‌ ಸ್ಪರ್ಧೆ

ದಾವಣಗೆರೆ ಹಾಗೂ ಜಲಕ್ ಫಿಟ್‌ನೆಸ್‌ ಜಿಮ್ (ಮಲೇಬೆನ್ನೂರು) ಇವರ ಸಂಯುಕ್ತ ಆಶ್ರಯದಲ್ಲಿ  ಕರ್ನಾಟಕ ರಾಜ್ಯ ಮಟ್ಟದ ಸ್ಟ್ರೆಂತ್ ಲಿಫ್ಟಿಂಗ್ ಹಾಗೂ ಇನ್‌ಕ್ಲೀನ್ ಬೆಂಚ್‌ಪ್ರೆಸ್‌ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.

In ದಾವಣಗೆರೆ

ಸ್ವಾಮಿ ವಿವೇಕಾನಂದರ ಸಿದ್ಧಾಂತ ಅಳವಡಿಸಿಕೊಳ್ಳಲು ಕರೆ

ದೇಶದ ಭವಿಷ್ಯ ವಿದ್ಯಾರ್ಥಿಗಳು. ಆದ್ದರಿಂದ ಉತ್ತಮ ಆರೋಗ್ಯ ಹಾಗೂ ನೈತಿಕ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಉತ್ತಮ ರಾಷ್ಟ್ರ ನಿರ್ಮಾಣ ಮಾಡುವುದು ಪ್ರತಿಯೊಬ್ಬರ ಕರ್ತವ್ಯ. ವಿವೇಕಾನಂದರ ಆದರ್ಶಗಳು ಸರ್ವಕಾಲಿಕ. ಯುವ ಸಮೂಹ ಅವರ ಸಿದ್ಧಾಂತಗಳನ್ನು ಅಳವಡಿಸಿಕೊಳ್ಳುವುದು ಅವಶ್ಯಕವಾಗಿದೆ

In ಹರಪನಹಳ್ಳಿ

ಅಧಿಕಾರಿಗಳು ಒತ್ತಡಕ್ಕೆ ಮಣಿಯದೇ, ನಿಷ್ಠೆಯಿಂದ ಕಾರ್ಯ ನಿರ್ವಹಿಸಬೇಕು

ಹರಪನಹಳ್ಳಿ : ಸರ್ಕಾರಿ ಅಧಿಕಾರಿಗಳು  ಯಾವುದೇ ಒತ್ತಡಕ್ಕೆ ಮಣಿಯದೆ  ನಿಷ್ಟೆಯಿಂದ  ಕೆಲಸ ನಿರ್ವಹಿಸಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ  ಶ್ರೀಮತಿ ಉಂಡಿ ಮಂಜುಳಾ ಶಿವಪ್ಪ ಹೇಳಿದರು.

In ದಾವಣಗೆರೆ

ದೇವದಾಸಿ ಮಹಿಳೆಯರ ಪ್ರತಿಭಟನೆ

ದೇವದಾಸಿ ಮಹಿಳೆಯರಿಗೆ ಮಾಸಿಕ ಸಹಾಯಧನ ಹೆಚ್ಚಳ ಮಾಡುವುದು ಸೇರಿದಂತೆ ಇನ್ನಿತರೆ ಹಕ್ಕೊತ್ತಾಯಗಳನ್ನು 2021ರ ರಾಜ್ಯ ಬಜೆಟ್ ನಲ್ಲಿ ಪರಿಗಣಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಜಿಲ್ಲಾ ಸಮಿತಿ ನೇತೃತ್ವದಲ್ಲಿ ದೇವದಾಸಿ ಮಹಿಳೆಯರು ಪ್ರತಿಭಟನೆ ನಡೆಸಿದರು.

In ಸುದ್ದಿ ಸಂಗ್ರಹ

ಸ್ಟ್ರೆಂಥ್ ಲಿಫ್ಟಿಂಗ್, ಇನ್‍ಕ್ಲೇನ್ ಬೆಂಚ್ ಪ್ರೆಸ್ ಚಾಂಪಿಯನ್‍ಶಿಪ್

ಇದೇ ದಿನಾಂಕ 24 ರಂದು ಮಲೇಬೆನ್ನೂರಿನ ಜಾಮಿಯಾ ನ್ಯಾಷನಲ್ ಸಂಯುಕ್ತ ಪದವಿ ಪೂರ್ವ ಕಾಲೇಜ್ ಆವರಣದಲ್ಲಿ ಕರ್ನಾಟಕ ರಾಜ್ಯ ಮಟ್ಟದ ಸ್ಟ್ರೆಂಥ್ ಲಿಫ್ಟಿಂಗ್ ಹಾಗೂ ಇನ್‍ಕ್ಲೇನ್ ಬೆಂಚ್‍ಪ್ರೆಸ್ ಚಾಂಪಿಯನ್‍ಶಿಪ್-2020-21 ಹಮ್ಮಿಕೊಳ್ಳಲಾಗಿದೆ.

ವರ್ಗೀಕೃತ

In ವರ್ಗೀಕೃತ

ಲೀಜ್ ಮತ್ತು ಬಾಡಿಗೆಗೆ

3BHK ಗ್ರೌಂಡ್ ಫ್ಲೋರ್ ಪೂರ್ವ ದಿಕ್ಕು, ಬಾಡಿಗೆಗೆ ಆಂಜನೇಯ ಬಡಾವಣೆ ಮತ್ತು ಜಯನಗರ ಸರಸ್ವತಿ ಬಡಾವಣೆ 2BHK ಗ್ರೌಂಡ್ ಫ್ಲೋರ್ ಉತ್ತರ ದಿಕ್ಕು ಲೀಜಿಗೆ

In ವರ್ಗೀಕೃತ

ಮಾರಾಟಕ್ಕೆ

ಸಿದ್ದವೀರಪ್ಪ ಬಡಾವಣೆ ಮನೆ-27×44, ಚಿಕ್ಕಮ್ಮಣಿ ದೇವರಾಜ ಅರಸು ಬಡಾವಣೆ-20×30, DCM ಮನೆ- 30×35, ಶ್ರೀರಾಮ ಬಡಾವಣೆ ಮನೆ ಡೂಪ್ಲೆಕ್ಸ್-20×30, ಸರಸ್ವತಿ ಬಡಾವಣೆ ಮನೆ-   20×35, ಸಿದ್ದಗಂಗಾ ಬಡಾವಣೆ ಮನೆ-30×40, SS ಲೇಔಟ್ ಮನೆ-30×40, 30×47

In ವರ್ಗೀಕೃತ

ಸೇಲ್ಸ್‍ಮ್ಯಾನ್‍ ಬೇಕಾಗಿದ್ದಾರೆ

2-3 ವರ್ಷ ಅನುಭವವುಳ್ಳ ಸೇಲ್ಸ್‍ಮ್ಯಾನ್ ಬೇಕಾಗಿದ್ದಾರೆ.ಆಸಕ್ತರು ವಿಚಾರಿಸಿ (ಸಂಪರ್ಕಿಸುವ ಸಮಯ ಬೆಳಿಗ್ಗೆ 10ರಿಂದ ಸಂಜೆ 5 ರವರೆಗೆ) 

ನಿಧನ ವಾರ್ತೆ

In ನಿಧನ

ಮಂಜುನಾಥ್ ಘಾಟ್ಗೆ

ದಾವಣಗೆರೆ ಎಂ.ಸಿ.ಸಿ. `ಎ' ಬ್ಲಾಕ್ 9ನೇ ಕ್ರಾಸ್ ವಾಸಿ, ಶ್ರೀ ಮಂಜುನಾಥ್ ಘಾಟ್ಗೆ ಅವರು ದಿನಾಂಕ 25.01.2021ರ ಸೋಮವಾರ  ಮಧ್ಯಾಹ್ನ 2.30 ಕ್ಕೆ ನಿಧನರಾದರೆಂದು ತಿಳಿಸಲು ವಿಷಾದಿಸುತ್ತೇವೆ.

In ನಿಧನ

ಹಮೀದ್‍ ಜಾನ್

ಬಿಳಿಚೋಡು ವಾಸಿ ದಿ.ಬಾಬು ಸಾಬ್‌ ಅವರ ಮಗ ಬೃಂದಾವನ ಲಾರಿ ಮಾಲೀಕರು, ಕಿರಾಣಿ ಮರ್ಚೆಂಟ್ಸ್‍ ಕೆ.ಹಮೀದ್ ಜಾನ್ (75) ಅವರು ದಿನಾಂಕ 25.1.2021 ರಂದು ರಾತ್ರಿ 8 ಕ್ಕೆ ಹೃದಯಾಘಾತದಿಂದ ನಿಧನರಾದರು.

In ನಿಧನ

ಸದಾಶಿವಯ್ಯ

ಹರಿಹರದ ಹೊಸ ಬರಂಪುರ ನಿವಾಸಿ, ಕಿರ್ಲೋಸ್ಕರ್ ಕಂಪನಿಯ ನಿವೃತ್ತ ನೌಕರರಾದ ಶ್ರೀ ಮುಕ್ತೇನಹಳ್ಳಿ ಮಠದ ಸದಾಶಿವಯ್ಯ ಅವರು (76) ದಿನಾಂಕ 25.1.2021ರ ಸೋಮವಾರ ರಾತ್ರಿ 11.50ಕ್ಕೆ ನಿಧನರಾದರು.

In ನಿಧನ

ಸಿ.ವೀರಭದ್ರಪ್ಪ

ಜಗಳೂರು ತಾ. ಮರಿಕುಂಟೆ ಗ್ರಾಮದ ವಾಸಿ ನಿವೃತ್ತ ಮುಖ್ಯೋಪಾಧ್ಯಾಯರಾದ ಸಿ.ವೀರಭದ್ರಪ್ಪ (80) ಅವರು ದಿನಾಂಕ 25.01.2021 ರಂದು ಸೋಮವಾರ ಸಂಜೆ 5 ಗಂಟೆಗೆ ನಿಧನರಾಗಿದ್ದಾರೆ.

ಅಪರಾಧ

In ಅಪರಾಧ

ಧಾರವಾಡದ ಬಳಿಯ ರಸ್ತೆ ಅಪಘಾತದ ದುರಂತ: ಮತ್ತೋರ್ವ ಮಹಿಳೆ ಸಾವು

ಎತ್ತಣ ತುಮ್ಕೂರು ರಂಗೇಗೌಡ್ರೂ ! ಎತ್ತಣ ಹಾವೇರಿ ಸಮ್ಮೇಳನಾ ? ಅಧ್ಯಕ್ಷಗಿರಿಯ ಆಯ್ಕೆ ಎತ್ತಣದಿಂದೆತ್ತ ಸಂಬಂಧವಯ್ಯಾ? ಅವರನ್ನು ವಯೋ ಜೇಷ್ಠರೆಂದು ಆಯ್ಕೆ ಮಾಡಿದರೇ? 

In ಅಪರಾಧ

ಕೂಡ್ಲಿಗಿ : ರಸ್ತೆ ಅಪಘಾತದಲ್ಲಿ ಓರ್ವನ ಸಾವು

ಕೂಡ್ಲಿಗಿ : ಬೈಕು ಮತ್ತು ಕಾರು ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದು, ಸಹ ಸವಾರನಿಗೆ  ಗಂಭೀರ ಗಾಯಗಳಾಗಿ ಕೂಡ್ಲಿಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್‍ಗೆ ಕಳುಹಿಸಿದ ಘಟನೆ ಇಂದು ಬೆಳಿಗ್ಗೆ ಜರುಗಿದೆ.

In ಅಪರಾಧ

ಹರಿಹರದಲ್ಲಿ ಮನೆಗಳ್ಳತನ : ಬಂಧನ

ಹರಿಹರ ನಗರದಲ್ಲಿ ನಡೆದಿದ್ದ ಮನೆ ಕಳ್ಳತನ ಪ್ರಕರಣವನ್ನು ಒಂದು ವಾರದೊಳಗೆ ಬೇಧಿಸಿರುವ ಹರಿಹರ ನಗರ ಪೊಲೀಸರು ಕಳ್ಳನನ್ನು ಬಂಧಿಸಿ, ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

In ಅಪರಾಧ

ಆಳಕ್ಕೆ ಉರುಳಿದ ಟ್ರ್ಯಾಕ್ಟರ್ : ಹೊನ್ನೂರಿನ ವಿದ್ಯಾರ್ಥಿಯ ಸಾವು

ಇಲ್ಲಿಗೆ ಸಮೀಪದ ಹೊನ್ನೂರಿನಲ್ಲಿ ಇಂದು ಮಧ್ಯಾಹ್ನ ನಡೆದ ರಸ್ತೆ ಅಪಘಾತದಲ್ಲಿ ಆವರಗೆರೆಯ ಶ್ರೀ ಸಿದ್ದಲಿಂಗೇಶ್ವರ ವಿದ್ಯಾಸಂಸ್ಥೆಯ ಶ್ರೀ ಗುರು ಪಂಚಾಕ್ಷರಿ ಗವಾಯಿ ಮೆಮೋರಿಯಲ್ ಕಾಂಪೋಜಿಟ್ ಶಾಲೆ ವಿದ್ಯಾರ್ಥಿ ಆರ್. ವಿಕಾಸ್ ಮೃತಪಟ್ಟಿದ್ದಾನೆ.

In ಅಪರಾಧ

ಅಕ್ರಮ ನೀರಾ ಸಂಗ್ರಹಣೆಯ ಆರೋಪಿಗೆ ಜೈಲು ಶಿಕ್ಷೆ

ಅಕ್ರಮವಾಗಿ ಸಂಗ್ರಹಿಸಿಡ ಲಾದ ನೀರಾ ಪ್ರಕರಣದ ಆರೋಪಿಗೆ ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳ 2ನೇ ನ್ಯಾಯಾಲಯವು ಒಂದು ವರ್ಷ ಜೈಲು ಶಿಕ್ಷೆ ಹಾಗೂ ರೂ.10,000 ದಂಡ ವಿಧಿಸಿ ಜ.5 ರಂದು ತೀರ್ಪು ನೀಡಿದೆ.

In ಅಪರಾಧ, ಪ್ರಮುಖ ಸುದ್ದಿಗಳು

ಭೀಕರ ರಸ್ತೆ ಅಪಘಾತದಲ್ಲಿ ದಾವಣಗೆರೆಯ 9 ಮಹಿಳೆಯರು ಸೇರಿದಂತೆ 11 ಜನರ ದುರ್ಮರಣ

ಧಾರವಾಡ : ಇಲ್ಲಿನ ಬೈಪಾಸ್ ರಸ್ತೆಯ ಇಟ್ಟಿಗಟ್ಟಿ ಗ್ರಾಮದ ಸಮೀಪದ ಸ್ವರ್ಗ ಫಾರ್ಮ್ ಹೌಸ್ ಹತ್ತಿರ ಇಂದು ಮುಂಜಾನೆ 7ರ ಸಮಯದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ದಾವಣಗೆರೆಯ 9 ಜನ ಮಹಿಳೆಯರು ಸೇರಿದಂತೆ ಒಟ್ಟು 11 ಜನರು ಸಾವಿಗೀಡಾಗಿದ್ದು, 6 ಜನರು ಗಾಯಗೊಂಡಿದ್ದಾರೆ.

ಕವನಗಳು

In ಕವನಗಳು

ಭಾರತವಿದು `ಸಾರ್ವಭೌಮ ಗಣರಾಜ್ಯ’

ಜಾರಿಗೆ ಬಂತಿದು 1950ರ ಜನವರಿ ಇಪ್ಪತ್ತಾರಕೆ ಮೆರೆದಿದೆ ವಿಶ್ವದೆಲ್ಲೆಡೆ ಭಾರತದ ಕೀರ್ತಿ ಪತಾಕೆ

In ಕವನಗಳು

ಈಡೇರಿಸೆನ್ನ ಕೋರಿಕೆಯ

ಬದುಕ ಬಂಡಿಯಲ್ಲಿ ಸಿರಿತನವ ನೀಡಲೆಂದು ಬೇಡೆನು ನಾನು...ಬೇಡಿದವರಿಗೆ ತುತ್ತು ಅನ್ನ ನೀಡುವ ಸಿರಿವಂತಿಕೆಯ ನೀಡು ನನಗೆ..

In ಕವನಗಳು

ನೀವೇನಂತೀರಿ…?

ಮಾಗಿಯ ಚಳಿಗೆ ಗಿಡ ಮರದೆಲೆಗಳು....ಸಂತಸದಲುದುರಿ ಮೈ-ಮನ ಬೋಳು!

In ಕವನಗಳು

ಸತ್ಯ…

ಸಂಬಂಧಗಳಿಗೆ ಬೇಲಿ ಕಟ್ಟಿಕೊಂಡು ಸ್ವಯಂ ಬಂಧಿಯಾಗುವ ಭಾವನೆಗಳು...ಬದುಕಲು ಇಚ್ಛಿಸುವ ಬಯಕೆಗಳಿಗೆ ಬಲವಂತವಾಗಿ ಹೇರಲಾದ ನಿರ್ಬಂಧಗಳು...

In ಕವನಗಳು

ಕಲ್ಲಿಗೆ ಜೀವ…

ತನುವಿನ ಎಲೆಯೊಳಗೆ...ಹಸಿರುಟ್ಟ ತಾಯಿ ಉಣಿಸುತ್ತಾಳೆ ಗಳಿಗೆ ಎಂಬಂತೆ ಕ್ಷಣಕೆ ಕಾಯಲು....

In ಕವನಗಳು

ಸಂಕ್ರಾಂತಿ….

ಎಳ್ಳು ಬೆಲ್ಲವ ಸವಿಯೋಣ...ಒಳ್ಳೆಯ ಮಾತುಗಳಾಡೋಣ...

In ಕವನಗಳು

ಈಡೇರಿಸೆನ್ನ ಕೋರಿಕೆಯ

ನಿರ್ಮಲ ಭಕುತಿಯ ನೈವೇದ್ಯವ ನೀಡುವೆ...ಸೃಜನ ಸಂಪನ್ನ ಗುಣವಾ ನೀಡು ನನಗೆ...

In ಕವನಗಳು

ಒಲವಿನ ಕಾಯಕ

ಹಾರುವ ಹಕ್ಕಿಸಾಲಂತೆ ತೋರುತ, ಕೆಸರ ಗದ್ದೆಯಲಿ ಕಚ್ಚೆದಿರುಸಲಿ ಕಾಯಕದಿ ನಿರತ ಹೆಂಗಳೆಯರ ಸಂತಸಕೆ ಎಣೆಯಿಲ್ಲ.

In ಕವನಗಳು

ಕಾಣದ ಸಾಲುಗಳು…

ನೂರು ಎಲೆ ಮರದಿಂದ ಹಾರಿದರೇನು ಒಂದಾದರೂ ಬುಡಕೆ ಬಿದ್ದರೆ ಧನ್ಯ.... ಮನದಾಸೆಗಳಂತೆ.

In ಕವನಗಳು

`ನಗುವಿರಲಿ ಎಂದೆಂದೂ’…

ನಕ್ಕು ನಗಿಸುತಲಿರಿ `ವಿಶ್ವ ನಗು ದಿನ'ವಿಂದು, ಇಂದೊಂದೇ ದಿನವಲ್ಲ, ನಗುವಿರಲಿ ಎಂದೆಂದೂ.

In ಕವನಗಳು

ಗೋವು…

ಭಾರತಾಂಬೆಯ ಮೇಲೆ ಪ್ರಾಮಾಣಿಕ ಹೆಜ್ಜೆ ಇಟ್ಟು ಸಾಗೆಂದು ಹರಸುವೆನು...

In ಕವನಗಳು

ಒಡನಾಡಿಗಳು …

ಕಂಡು ಕಾಣದ ಹಾಗೆ ಬೀದಿಗೆ ಬಿಟ್ಟೆಯ ಬ್ರಹ್ಮನೆ ನೋಡು ನೀನೇ ಮರುಗುವೇ ಮುದ್ದು ಮುಖದ ಹಸುಳೆಗಳ....

In ಕವನಗಳು

ಮರೆಯಬೇಡ….

ತಾಯ್ತಂದೆಯರಿಂದಲೇ ಜಗಕ್ಕೆ...ಬಂದಿರುವೆಂಬುದನು ಮರೆಯಬೇಡ...

In ಕವನಗಳು

ಕಂಪನ

ಸ್ವಾರ್ಥಿ ಮಾನವನ ಜಾತಿಯ ಅಂತ್ಯದ ಧಾರುಣ...ನೀವೇ ತಾನೇ ಇದಕ್ಕೆಲ್ಲಾ ಕಾರಣ.

In ಕವನಗಳು

ಉತ್ಕಟ

ಬೆಳಕು ಮೂಡಬೇಕು, ಕತ್ತಲ ಬೆನ್ನತ್ತಿ ಓಡಿಸಬೇಕು, ದಿಗಿಲುಗೊಂಡ ಮನಕ್ಕೆ, ತುಸು ನೆಮ್ಮದಿ ನೀಡಬೇಕು...

In ಕವನಗಳು

ಮುನ್ನುಡಿ…

ನೋವು ನಲಿವು...ಇಷ್ಟ ಕಷ್ಟ...ಮನಕೆ ಹಿಡಿದ....ಹರಳ ಕನ್ನಡಿ.

In ಕವನಗಳು

ಮನದ ಮಂಥನ…

ಮನದ ಮಂಥನವಾಗದೊಡೆ ಮನವು ತಿಳಿಯಾಗದು...

In ಕವನಗಳು

ಘಾತ

ಓ... ಕಡಲೇ ನಿನ್ನ ಆ ಭೋರ್ಗರೆತ ನನ್ನೊಡಲಲಿ ನಿನ್ನ ಸೇರುವ ತುಡಿತ.

In ಕವನಗಳು

ಕಲರವ

ಆ ಅಂದಕೆ ಆ ಬಣ್ಣಕ್ಕೆ ಆ ನರ್ತನಕ್ಕೆ...ನವಿಲಿಗೆ ನವಿಲೇ ಸರಿಸಾಟಿ...ಆ ಚಿತ್ರಕಲೆಗೆ ನೀನೇ ಸರಿಸಾಟಿ.

In ಕವನಗಳು

ಶಾಲೆ ಹೆಚ್ಚೇ….

ಪೋಷಕರಿಗೆ ಬುದ್ಧಿ ಹೇಳಿ...ಬಾಲಕಾರ್ಮಿಕ ಪದ್ಧತಿ ನಿಷೇಧಿಸಿ...ಕೂಲಿಗೆ ಕಳಿಸುವವರಿಗೆ...ಕಠಿಣ ಶಿಕ್ಷೆ ನೀಡಿ ...

In ಕವನಗಳು

ವೈದ್ಯರು

ಕಷ್ಟವೇನೋ ಉಂಟು, ಸಾರ್ಥಕತೆ ಇದೆಯಲ್ಲ, ಕಣ್ಣೀರೊರೆಸಿದ ತೃಪ್ತಿ ಧನ್ಯತೆಯ ಸಂತೃಪ್ತಿ...

In ಕವನಗಳು

ಮರೆಯದಿರು ಕನ್ನಡವ

ಮಾತನಾಡಲೇತಕೆ ಅಂಜುವೆ...ಎಲೈ ಮರೆಯದಿರು ಕನ್ನಡವ...

In ಕವನಗಳು

ಹತ್ತಿದ ಮೆಟ್ಟಿಲು ಮರೆಯಲೇ ಬೇಡ

ಹತ್ತಿದ ಮೆಟ್ಟಿಲ ಮರೆಯಲೇ ಬೇಡ...ಮತ್ತದೆ ಮೆಟ್ಟಿಲು ಇಳಿಯಲು ಬೇಕು...

In ಕವನಗಳು

ಮುನ್ನುಡಿ

ನಿಜದ ಪ್ರೀತಿ ಭಾವ ಸ್ಫೂರ್ತಿ ಕುಣಿವ ತಾಳವು ಸಿಹಿ ನುಡಿ....

In ಕವನಗಳು

ಮನೆ ಬೆಳಗುವಳವಳಲ್ಲವೇ…

ಮನೆಯ ದೀಪವಳಲ್ಲವೇ, ಮನೆಯ ಬೆಳಗುವಳವಳಲ್ಲವೇ, ಮನೆಗೆ ಮಹಾಲಕ್ಷ್ಮೀ ಅವಳಲ್ಲವೇ, ಮನೆತನ ವೃಕ್ಷಕ್ಕೆ ಬೇರವಳಲ್ಲವೇ.

In ಕವನಗಳು

ಚಟದ ಚಟ್ಟ

ವಿರಹ ಕೊಟ್ಟ ಮಾಜಿ ಗೆಳತಿಯಿಂದ ಪರಿಚಯವಾಯಿತು ಚಟ...

In ಕವನಗಳು

ಪ್ರೇಮ ಪತ್ರ

ನಾನಂದು ಕೊಟ್ಟೆ ನಿನಗೆ ಪ್ರೇಮ ಪತ್ರ...ನೀನ್ಯಾಕೆ ಹೂಂ ಅನ್ನಲಿಲ್ಲ ನನ್ನ ಹತ್ರ..

In ಕವನಗಳು

ಬೇರು

ಬೇರು ಬೇರಾದರೆ ಉಳಿದ ಉತ್ಪತ್ತಿಗೆ ಬೇರೆ ನೆಲೆಯುಂಟೇ...

In ಕವನಗಳು

ಶ್ರೀ ಸರಸ್ವತಿ ದೇವಿ ಆಹ್ವಾನ

ಅನ್ಯರ ಮನ ನೋಯಿಸದ  ಶುಕ ವಾಣಿ  ನಮ್ಮದಾಗಲಿ...ನುಡಿದಂತೆ ನಡೆಯುವ  ಚೈತನ್ಯಶಕ್ತಿ ನಮ್ಮದಾಗಲಿ...

In ಕವನಗಳು

ಪ್ರಳಯ ಪ್ರವಾಹ

ಯಾವುದೀ ಪ್ರವಾಹವೋ? ಪ್ರಳಯದ ಪ್ರಹಾರವೋ? ಯಾರ ಮೇಲಿನ ಕೋಪವೋ? ಯಾರಿಗೆ ಈ ಶಾಪವೋ?

ಸುದ್ದಿ ವೈವಿಧ್ಯ

ಉತ್ತಮ ನಾಯಕನ ಆರಿಸದ ಹೊರತು ಉತ್ತಮ ಆಡಳಿತ ನಿರೀಕ್ಷಿಸಲು ಸಾಧ್ಯವಿಲ್ಲ
January 26, 2021January 26, 2021ಸುದ್ದಿ ವೈವಿಧ್ಯ

ಉತ್ತಮ ನಾಯಕನ ಆರಿಸದ ಹೊರತು ಉತ್ತಮ ಆಡಳಿತ ನಿರೀಕ್ಷಿಸಲು ಸಾಧ್ಯವಿಲ್ಲ

ಮತದಾರರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಿ ಉತ್ತಮ ನಾಯಕನನ್ನು ಆರಿಸದ ಹೊರತು ಉತ್ತಮ ಆಡಳಿತ ನಿರೀಕ್ಷಿಸಲು ಆಗುವುದಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಕುಡಿಯುವ ನೀರಿನ ಅವಶ್ಯಕತೆ-ನೈಜ ಪರಿಸರವಾಗಿ ಉಳಿಸಲು ಕುಂದವಾಡ ಕೆರೆ ಅಭಿವೃದ್ಧಿ
January 26, 2021January 26, 2021ಸುದ್ದಿ ವೈವಿಧ್ಯ

ಕುಡಿಯುವ ನೀರಿನ ಅವಶ್ಯಕತೆ-ನೈಜ ಪರಿಸರವಾಗಿ ಉಳಿಸಲು ಕುಂದವಾಡ ಕೆರೆ ಅಭಿವೃದ್ಧಿ

ಸ್ಮಾರ್ಟ್ ಸಿಟಿ ಯೋಜನೆಯಡಿ ಜನರಿಗೆ ಅಗತ್ಯ ಕುಡಿಯುವ ನೀರು ಪೂರೈಸಲು ಹಾಗೂ ಕೆರೆಯ ಸುತ್ತಮುತ್ತಲ ಪ್ರದೇಶದಲ್ಲಿ ಪರಿಸರವನ್ನು ಜೀವ ವೈವಿಧ್ಯಗಳ ವಿಕಸನಕ್ಕೆ ಅನುಕೂಲವಾಗುವಂತೆ ನೈಜ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ

ಜನ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಜಿಲ್ಲೆಯಿಂದ 50 ವಾಹನಗಳು ಭಾಗಿ
January 26, 2021January 26, 2021ಸುದ್ದಿ ವೈವಿಧ್ಯ

ಜನ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಜಿಲ್ಲೆಯಿಂದ 50 ವಾಹನಗಳು ಭಾಗಿ

ಅಂಗವಿಕಲ ಆಶಾಕಿರಣ ಟ್ರಸ್ಟ್ ಭಾವೈಕ್ಯತಾ ವಸತಿಯುತ ಶಾಲೆಯ ವಿಶೇಷ ಬುದ್ಧಿ ಮಾಂದ್ಯ ಮಕ್ಕಳಿಗೆ ಸಂಯುಕ್ತ ಪ್ರಾದೇಶಿಕ ಕೇಂದ್ರ (ಸಿಆರ್‌ಸಿ) ವತಿಯಿಂದ 58 ಟಿಎಲ್‌ಎಂ (ಶಿಕ್ಷಣ ಕಲಿಕಾ ಸಾಮಗ್ರಿ) ಕಿಟ್‌ಗಳನ್ನು ವಿತರಣೆ ಮಾಡಲಾಯಿತು.

ಇನ್ನಷ್ಟು ಸುದ್ದಿಗಳು

ಲೇಖನಗಳು

ಜ.26 – `72 ನೇ ಗಣರಾಜ್ಯೋತ್ಸವದ ಸಂಭ್ರಮ’
January 26, 2021January 26, 2021ಲೇಖನಗಳು

ಜ.26 – `72 ನೇ ಗಣರಾಜ್ಯೋತ್ಸವದ ಸಂಭ್ರಮ’

ಸಂವಿಧಾನವು ಪ್ರಮುಖವಾಗಿ ಸರ್ಕಾರದ ಸ್ವರೂಪ ಮತ್ತು ಸ್ವಭಾವವನ್ನು ನಿರ್ಧರಿಸುವ ನಿಯಮ ಮಾತ್ರವಾಗಿರದೆ, ರಾಜ್ಯದ ಮೂಲ ತತ್ವಗಳನ್ನೂ ಪ್ರತಿಬಿಂಬಿಸುವುದು.

ನಮ್ಮ ನೆಮ್ಮದಿಯ ಬಾಳು… ಮಗಳು…
January 25, 2021January 25, 2021ಲೇಖನಗಳು

ನಮ್ಮ ನೆಮ್ಮದಿಯ ಬಾಳು… ಮಗಳು…

ಮಗಳೆಂದರೆ ವರ್ತಮಾನ, ಮಗಳೆಂದರೆ ಭವಿಷ್ಯ ಮಗಳು ಎಂದರೆ ಬೆಲೆ ಕಟ್ಟಲಾಗದ ದೇವರ ಸೃಷ್ಠಿ....

ದುರಂತದೊಳಗಿನ ಕನ್ನಡಿಯ ನಮ್ಮದೇ ಪ್ರತಿಬಿಂಬ
January 25, 2021January 25, 2021ಲೇಖನಗಳು

ದುರಂತದೊಳಗಿನ ಕನ್ನಡಿಯ ನಮ್ಮದೇ ಪ್ರತಿಬಿಂಬ

ಅವರೆಲ್ಲರೂ ಅಮ್ಮಂದಿರು. ಇರುವಷ್ಟು ವರ್ಷವೂ ಮಕ್ಕಳನ್ನು, ಸಂಸಾರವನ್ನು, ಸಂಬಂಧಗಳನ್ನು ತಮ್ಮ ವೃತ್ತಿಯನ್ನು, ತಮ್ಮ ಜವಾಬ್ದಾರಿಗಳನ್ನು ಜತನದಿಂದ ನಿಭಾಯಿಸಿಕೊಂಡು ಇದ್ದವರು.

ಇನ್ನಷ್ಟು ಲೇಖನಗಳು

ಸಂಚಯ

  • ಭಾರತವಿದು `ಸಾರ್ವಭೌಮ ಗಣರಾಜ್ಯ’
  • ಗಮನ ಸೆಳೆದ `ಜಲಗಾರ’ ನಾಟಕ
  • ನಟರಾಜ್ ಸರ್ಕಾರಿ ನೌಕರರ ಒಕ್ಕೂಟದ ರಾಜ್ಯಾಧ್ಯಕ್ಷ
  • ರಾಣೇಬೆನ್ನೂರು ನಗರ ದೇವತೆಯರ ಜಾತ್ರೆಗೆ ಚಾಲನೆ
  • ಉತ್ತಮ ನಾಯಕನ ಆರಿಸದ ಹೊರತು ಉತ್ತಮ ಆಡಳಿತ ನಿರೀಕ್ಷಿಸಲು ಸಾಧ್ಯವಿಲ್ಲ
  • ಜಿಲ್ಲಾ ಸಹಕಾರ ಸಂಘಗಳ ನೌಕರರ ಒಕ್ಕೂಟಕ್ಕೆ ಆಯ್ಕೆ
  • ಕುಡಿಯುವ ನೀರಿನ ಅವಶ್ಯಕತೆ-ನೈಜ ಪರಿಸರವಾಗಿ ಉಳಿಸಲು ಕುಂದವಾಡ ಕೆರೆ ಅಭಿವೃದ್ಧಿ
  • ಮಲೇಬೆನ್ನೂರು : ನಿವೇಶನಕ್ಕೆ ಆಗ್ರಹಿಸಿ ಪುರಸಭೆಗೆ ಮುತ್ತಿಗೆ
  • ಕಂಬಾರ `ಪದ್ಮಭೂಷಣ’ ರಾಜ್ಯದ ಐವರಿಗೆ `ಪದ್ಮ’ ಪ್ರಶಸ್ತಿ
  • ರಾಜ್ಯಮಟ್ಟದ ಪಂದ್ಯದಲ್ಲಿ ದಾವಣಗೆರೆ ಬಾಸ್ಕೆಟ್ ಬಾಲ್ ಕ್ಲಬ್‍ಗೆ ಸಮಗ್ರ ಪ್ರಶಸ್ತಿ
  • ಹರಪನಹಳ್ಳಿ : ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಲು ಕರೆ
  • ಜನ ಗಣರಾಜ್ಯೋತ್ಸವ ಪರೇಡ್‍ನಲ್ಲಿ ಜಿಲ್ಲೆಯಿಂದ 50 ವಾಹನಗಳು ಭಾಗಿ
  • ಮಲೇಬೆನ್ನೂರು: ಮತದಾರರ ದಿನಾಚರಣೆ
  • ವೇಣುಗೋಪಾಲ ರೆಡ್ಡಿ ಡಿಡಿಸಿಸಿ ಬ್ಯಾಂಕ್ ಅಧ್ಯಕ್ಷ
  • ಗಾಯಕ ಎಸ್‌ಪಿಬಿ, ವೈದ್ಯ ಬಿ.ಎಂ. ಹೆಗಡೆ ಜಪಾನ್ ಮಾಜಿ ಪ್ರಧಾನಿ ಅಬೆಗೆ `ಪದ್ಮವಿಭೂಷಣ’

ಚಿತ್ರದಲ್ಲಿ ಸುದ್ದಿ

Slide thumbnail
Slide thumbnail
Slide thumbnail
Slide thumbnail
ಮಾತು ಮಾಣಿಕ್ಯ
ಮಾತು ಮಾಣಿಕ್ಯ

ಹಣದ ಕೊರತೆಯೇ ಎಲ್ಲಾ ಕೆಡಕುಗಳಿಗೂ ಮೂಲ

-ಜಿ.ಬಿ. ಷಾ

January 2021
M T W T F S S
 123
45678910
11121314151617
18192021222324
25262728293031
« Dec    

ಇತ್ತೀಚಿನ ಕಮೆಂಟ್ಸ್

  • Shashidhar patil on ದುರಂತದೊಳಗಿನ ಕನ್ನಡಿಯ ನಮ್ಮದೇ ಪ್ರತಿಬಿಂಬ
  • Shashank on 22.01.2021
  • Prashanth on 18.01.2021
  • N KRISHNA on ರಸ್ತೆ ಮಧ್ಯೆ ಒಕ್ಕಲು ಮಾಡುವ ರೈತರ ಚಳಿ ಬಿಡಿಸಿದ ನ್ಯಾಯಾಧೀಶರು
  • Mahesh k on ಹರಿಹರ ತಾಲ್ಲೂಕು ರಸ್ತೆಗಳ ಅಭಿವೃದ್ಧಿಗೆ 29 ಕೋಟಿ ರೂ.

Janathavani

ನಮ್ಮ ಬಗ್ಗೆ
ಓದುಗರ ಪತ್ರ
ಸಂಪರ್ಕಿಸಿ

ಸುದ್ದಿಗಳು

ಸುದ್ದಿ ಸಂಗ್ರಹ
ಕೊರೊನಾ
ಅಪರಾಧ
ಆಯ್ಕೆ-ನೇಮಕ
ನಿಧನ

ಲೇಖನಗಳು

ಆರ್ಥಿಕತೆ
ಪ್ರವಾಸ
ಮಹಿಳೆ
ವಾಣಿಜ್ಯ
ರಾಜಕೀಯ

ಸಂಚಯ

ಫ್ಯಾಷನ್
ಆಹಾರ
ಜೀವನ ಶೈಲಿ
ಪ್ರವಾಸ
ವಿಜ್ಞಾನ-ತಂತ್ರಜ್ಞಾನ

ಜನತಾವಾಣಿ © 2020 / All Rights Reserved - Developed by Inqude